September 20, 2024

ಬಂಟ್ವಾಳ ತಾಲೂಕು  ಅಮ್ಥಾಡಿ ಗ್ರಾಮದ  ಅಜೆಕಲ ದಿವಂಗತ  ಶ್ರೀ  ಸೀನಾ ಭಂಡಾರಿ ಮತ್ತು ಶ್ರೀಮತಿ ಸರಸ್ವತಿ ಭಂಡಾರಿ ದಂಪತಿಯ ಪುತ್ರ
ಶ್ರೀ  ಸತೀಶ್ ಭಂಡಾರಿ 
ಬಂಟ್ವಾಳ ತಾಲೂಕು ಕಕ್ಯಪದವು ಮುರಿಯೊಡಿ ದಿವಂಗತ ಶ್ರೀ ವಿಶ್ವನಾಥ ಭಂಡಾರಿ ಮತ್ತು ದಿವಂಗತ  ಶ್ರೀಮತಿ  ರೇವತಿ ಭಂಡಾರಿ ದಂಪತಿಯ ಪುತ್ರಿ 
ಶ್ರೀಮತಿ  ಜಯಲಕ್ಷ್ಮಿ 


ದಾಂಪತ್ಯ ಜೀವನದ ಜೀವನದ  ದಶಮಾನೋತ್ಸವ ಪೂರೈಸಿದ  ಸಂಭ್ರಮಾಚರಣೆಯನ್ನು ಬಂಟ್ವಾಳದಲ್ಲಿರುವ ತಮ್ಮ ಮನೆಯಲ್ಲಿ ದಿನಾಂಕ 13 ಮೇ 2019 ರ ಸೋಮವಾರದಂದು ಬಂದು ಮಿತ್ರರು ಸಮ್ಮುಖದಲ್ಲಿ   ಸರಳವಾಗಿ ಸಂತಸದಿಂದ  ಆಚರಿಸಿದರು.  ಬಂಧು ಮಿತ್ರರು ಹಾಗೂ  ಕುಟುಂಬಸ್ಥರು ಶುಭ ಹಾರೈಸಿದರು. ಇವರಿಗೆ ಭಗವಂತನು  ಆರೋಗ್ಯ, ಆಯುಷ್ಯ, ಸಕಲ  ಐಶ್ವರ್ಯ, ಸುಖ ಸಂಪತ್ತು  ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ ಹಾರೈಕೆ.

ಭಂಡಾರಿ ವಾತೆ೯

Leave a Reply

Your email address will not be published. Required fields are marked *