September 20, 2024
Advt.
ಮಂಚಿ ಶ್ರೀ ರತ್ನಾಕರ  ಎನ್  ಭಂಡಾರಿ  ಮತ್ತು ಶ್ರೀಮತಿ ಕಲಾವತಿ ರತ್ನಾಕರ ಭಂಡಾರಿ ದಂಪತಿಯ ಪುತ್ರ ಮಂಚಿ ಕೊಳ್ನಾಡು
ಶ್ರೀ ಲೋಕೇಶ್ ಎಮ್  ಭಂಡಾರಿ ಮತ್ತು ಪುತ್ತೂರು ಪುರುಷರಕಟ್ಟೆ ಶ್ರೀ ಸಂಜೀವ ಭಂಡಾರಿ ಮತ್ತು ಶ್ರೀಮತಿ ಪ್ರೇಮಾ ಸಂಜೀವ ಭಂಡಾರಿ ದಂಪತಿಯ ಪುತ್ರಿಶ್ರೀಮತಿ ರೇಷ್ಮಾ ಲೋಕೇಶ್ ಭಂಡಾರಿ ದಂಪತಿಯು ತಮ್ಮ ದಾಂಪತ್ಯ ಜೀವನದ ಹದಿನೈದನೇ ವರ್ಷದ ಸಂಭ್ರಮವನ್ನು ಮೇ 7 ರ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
 
ಇವರ ದಾಂಪತ್ಯ ಜೀವನಕ್ಕೆ ಕು.ಪೂಜಾ ಮತ್ತು ಕು. ಜೀವಿಕಾ ಎಂಬಿಬ್ಬರು ಮಕ್ಕಳು ಸಾಕ್ಷಿಯಾಗಿದ್ದಾರೆ . ಶ್ರೀ ಲೋಕೇಶ್ ಭಂಡಾರಿಯವರು ಕಳೆದ 26 ವರ್ಷಗಳಿಂದ ಭಂಡಾರಿ ಸಮುದಾಯದ ವೃತ್ತಿ ಕೆಲಸವನ್ನು ಮಂಚಿಯಲ್ಲಿ ಮಾಡುತ್ತಿದ್ದಾರೆ.ಶ್ರೀಮತಿ ರೇಷ್ಮಾ ಸೂರಿಬೈಲು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
 
ಇವರ ದಾಂಪತ್ಯ ಜೀವನದ ಹದಿನೈದು ವರ್ಷ ಪೂರೈಸಿದ ಸುಸದಂಭ೯ ಭಗವಂತನು ದಂಪತಿಗೆ ಆಯುರಾರೋಗ್ಯ ಭಾಗ್ಯ ನೀಡಿ, ಸುಖ ಸಂಪತ್ತು ಸಕಲ ಇಷ್ಟಾರ್ಥಗಳನ್ನು ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
Advt.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *