September 20, 2024

 

ಧರ್ಮಸ್ಥಳ ಗ್ರಾಮದ ಪಾಂಗಳ ದರ್ಖಾಸು ಮನೆ

ಚಿI ಕಿರಣ್

ಉಜಿರೆ ಗ್ರಾಮದ ಕಂದ್ರಾಡಿಯ

ಚಿI ಸೌI ಪೂರ್ಣಿಮಾ

ದಂಪತಿಯು ತಮ್ಮ ವೈವಾಹಿಕ ಜೀವನದ ಒಂದು ವರ್ಷವನ್ನು ಏಪ್ರಿಲ್ 26 ರ ಮಂಗಳವಾರದಂದು ಪೂರೈಸಿದ್ದಾರೆ .

ಈ ಸಂದರ್ಭದಲ್ಲಿ ಶ್ರೀಮತಿ ಸುಜಾತ ಮತ್ತು ಶ್ರೀ ಜಯ ಭಂಡಾರಿ,ಧರ್ಮಸ್ಥಳ ಗ್ರಾಮದ ಪಾಂಗಳ ದರ್ಖಾಸು ಮನೆ(ಶ್ರೀ ಕಿರಣ್ ರವರ ತಾಯಿ ಮತ್ತು ತಂದೆ) ಮತ್ತು ಕುಟುಂಬಸ್ಥರು  ಹಾಗೂ

ಶ್ರೀಮತಿ ವಾರಿಜಾಕ್ಷಿ ಮತ್ತು ಶ್ರೀ ದೇಜಪ್ಪ ಭಂಡಾರಿ,ಉಜಿರೆ ಗ್ರಾಮದ ಕಂದ್ರಾಡಿ (ಶ್ರೀಮತಿ ಪೂರ್ಣಿಮಾರವರ ತಾಯಿ ಮತ್ತು ತಂದೆ ) ಮತ್ತು ಕುಟುಂಬಸ್ಥರು ಶುಭ ಕೋರುತ್ತಿದ್ದಾರೆ.

ವೈವಾಹಿಕ ಜೀವನದ ಒಂದು ವರ್ಷವನ್ನು ಪೂರೈಸಿದ ದಂಪತಿಯು ಆರೋಗ್ಯ ಸುಖ ಸಂಪತ್ತು ಸಮೃದ್ಧಿ ಜೀವನ ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ದಂಪತಿಗೆ ಶುಭ ಹಾರೈಸುತ್ತದೆ.

Leave a Reply

Your email address will not be published. Required fields are marked *