September 20, 2024
ಉಡುಪಿ ತಾಲೂಕಿನ ಕೆಂಜೂರಿನ ದಿ.ವೆಂಕಪ್ಪ ಭಂಡಾರಿ ಉಡುಪಿ ಮತ್ತು ಶಾರದ ವೆಂಕಪ್ಪ ಭಂಡಾರಿ ಕೆಂಜೂರು ಇವರ ಮಗನಾದ
ಶ್ರೀ ಕರುಣಾಕರ ಭಂಡಾರಿ
ಮತ್ತು
ಉಡುಪಿ ಎಲ್ಲು ಭಂಡಾರಿ ಮನೆಯ ದಿ.ಪಾಂಡು ಭಂಡಾರಿ ಮತ್ತು ಲಕ್ಷ್ಮಿ ಪಾಂಡುರಂಗ ಭಂಡಾರಿಯ ಮಗಳಾದ
ಶ್ರೀಮತಿ ಶೋಭ ಕರುಣಾಕರ ಭಂಡಾರಿಯವರು
ತಮ್ಮ ಮದುವೆಯ 25 ನೇ ವರ್ಷದ ಬೆಳ್ಳಿಹಬ್ಬವನ್ನು ಮೇ 26 ರ ಶನಿವಾರ ಮುಂಬಯಿಯ ತಮ್ಮ ಮನೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು

ಈ ಶುಭ ಸಂದರ್ಭದಲ್ಲಿ ಅವರಿಗೆ ತಾಯಿ ಶಾರದ ವೆಂಕಪ್ಪ ಭಂಡಾರಿ ಮತ್ತು

ಲಕ್ಷ್ಮಿ ಪಾಂಡುರಂಗ ಭಂಡಾರಿ,

ಅಕ್ಕ-ಭಾವಂದಿರಾದ ಶ್ರೀ ಶೇಖರ ಭಂಡಾರಿ ಮತ್ತು ಶ್ರೀಮತಿ ವಸಂತಿ ಶೇಖರ್ ಭಂಡಾರಿ,

ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಜಯಂತಿ ಕೃಷ್ಣ ಭಂಡಾರಿ,

ತಂಗಿ ಮತ್ತು ಭಾವಂದಿರಾದ ಶ್ರೀ ಕೇಶವ ಭಂಡಾರಿ ಮತ್ತು ಶ್ರೀಮತಿ ವಿನೋದ ಕೇಶವ ಭಂಡಾರಿ,

ಶ್ರೀ ಶಿವರಾಮ ಭಂಡಾರಿ ಮತ್ತು ಶ್ರೀಮತಿ ಜ್ಯೋತಿ ಶಿವರಾಮ ಭಂಡಾರಿ,

ಶ್ರೀ ರಮೇಶ್ ಭಂಡಾರಿ ಮತ್ತು ಶ್ರೀಮತಿ ಮಾಲತಿ ರಮೇಶ್ ಭಂಡಾರಿ,

ತಮ್ಮಂದಿರಾದ ಶ್ರೀ ಮುರಳೀಧರ್ ಮತ್ತು ಶ್ರೀಮತಿ ಶೋಭ ಮುರಳೀಧರ್ ಹಾಗೂ

ಶ್ರೀ ರಾಜೇಂದ್ರ ಮತ್ತು ಶ್ರೀಮತಿ ಸುಜಾತ ರಾಜೇಂದ್ರ ಹಾಗೂ

ಅವರ ಮುದ್ದಿನ ಮಗಳಾದ ಮೇಘ ಕರುಣಾಕರ ಭಂಡಾರಿ ಮತ್ತು

ಅವರ ಅಪಾರ  ಬಂಧುಗಳು, ಹಿತೈಷಿಗಳು ಹಾಗೂ ಅವರ ಸ್ನೇಹಿತರು ಶುಭ ಹಾರೈಸಿದರು.

ದಾಂಪತ್ಯ ಜೀವನದ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ,ಸದಾ ಸಂತೋಷದಿಂದ ಬಾಳುವಂತೆ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
Advt.
ವರದಿ: ಶ್ರೀಮತಿ ಮಾಲತಿ ರಮೇಶ್ ಭಂಡಾರಿ.

Leave a Reply

Your email address will not be published. Required fields are marked *