September 20, 2024

ಮಂಗಳೂರು ತಾಲೂಕು ಗುರುಪುರ ಕೈಕಂಬ ದಿವಂಗತ ಶ್ರೀ ವಾಸುದೇವ  ಭಂಡಾರಿ ಮತ್ತು  ಶ್ರೀಮತಿ ಪದ್ಮಾವತಿ ಭಂಡಾರಿ ದಂಪತಿಯ ಪುತ್ರ 

ಶ್ರೀ  ನಾಗೇಶ್ ಭಂಡಾರಿ

ಬೆಳ್ತಂಗಡಿ ತಾಲೂಕು ವೇಣೂರು ಕರಿಮಣೇಲು ದಿವಂಗತ ಶ್ರೀ  ರಾಘವ ಭಂಡಾರಿ  ಮತ್ತು ದಿವಂಗತ ಶ್ರೀಮತಿ ಲೀಲಾ ಭಂಡಾರಿ ದಂಪತಿಯ ಪುತ್ರಿ 

ಶ್ರೀಮತಿ ರೂಪ ನಾಗೇಶ್

ಇವರು ತಮ್ಮ ದಾಂಪತ್ಯ ಜೀವನದ ಬೆಳ್ಳಿ  ಹಬ್ಬದ ಸಂಭ್ರಮಾಚರಣೆಯನ್ನು  ಮೇ 18  ಶನಿವಾರದಂದು ಗುರುಪುರ ಕೈಕಂಬ ತಮ್ಮ  ಮನೆಯಲ್ಲಿ  ಗಣಹೋಮ ಶನಿಪೂಜೆ ಮತ್ತು ಸತ್ಯನಾರಾಯಣ ಪೂಜೆಯೊಂದಿಗೆ  ದೇವರ ಅನುಗ್ರಹ  ಬಂದು ಮಿತ್ರರು ಕುಟುಂಬಸ್ಥರು ಹಿತೈಷಿಗಳು ಮತ್ತು ಸಹೋದ್ಯೋಗಿಗಳ  ಶುಭ ಆಶೀರ್ವಾದಗಳೊಂದಿಗೆ ಸಂಭ್ರಮದಿಂದ ಆಚರಿಸಿದ್ದರು. ಪುತ್ರ  ನೇಹಲ್  ಪುತ್ರಿ ಚೈತ್ರಾ  ಉಪಸ್ಥಿತರಿದ್ದರು.

ದಾಂಪತ್ಯ ಜೀವನದ  ಬೆಳ್ಳಿ  ಹಬ್ಬ  ಆಚರಿಸಿಕೊಂಡ ದಂಪತಿಗೆ ಭಗವಂತನು ಆರೋಗ್ಯ  ಆಯುಷ್ಯ ಸುಖ ಶಾಂತಿ ನೆಮ್ಮದಿಯ ಬದುಕನ್ನು  ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಹಾರ್ದಿಕ ಶುಭ ಹಾರೈಸುತ್ತದೆ .

Leave a Reply

Your email address will not be published. Required fields are marked *