September 20, 2024
ಕುಂದಾಪುರದ ಬಸ್ರೂರು ಶ್ರೀ ನವೀನ್ ಭಂಡಾರಿ ಮತ್ತು ಶ್ರೀಮತಿ ರಕ್ಷತಾ ನವೀನ್ ಭಂಡಾರಿ ದಂಪತಿಯು ತಮ್ಮ ಪುತ್ರ ಮಾಸ್ಟರ್ ರಿಶಾನ್ ಭಂಡಾರಿಯವರ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಸೆಪ್ಟೆಂಬರ್ 21 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಎರಡನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ರಿಶಾನ್ ಭಂಡಾರಿಗೆ ತಂದೆ,ತಾಯಿ,ಅಜ್ಜ ಶ್ರೀಧರ ಭಂಡಾರಿ,ಅಜ್ಜಿ ಶಾರದಾ ಶ್ರೀಧರ್ ಭಂಡಾರಿ,ಹಿಲಿಯಾಣದ ಅಜ್ಜಿ ಜಯಲಕ್ಷ್ಮಿ ಭಂಡಾರಿ ಮತ್ತು ಸಾಧು ಭಂಡಾರಿ.ಬಸ್ರೂರು ಪ್ರಶಾಂತ್ ಭಂಡಾರಿ, ಸಾಲಿಗ್ರಾಮ ನಯನಾ ಪ್ರಶಾಂತ್ ಭಂಡಾರಿ.ಮಾಸ್ಟರ್‌ ಆಯುಷ್.ದಿನೇಶ್ ಭಂಡಾರಿ, ಅಕ್ಷತಾ ದಿನೇಶ್ ಭಂಡಾರಿ, ದಿಶಾಂತ್,ಅದ್ವಿತ್ ಹಾಗೂ ಸಂಬಂಧಿಕರು ಶುಭ ಹಾರೈಸುತ್ತಿದ್ದಾರೆ.
ಎರಡನೇ ವರ್ಷದ ಹುಟ್ಟು ಹಬ್ಬದ ಸಂಭ್ರಮವನ್ನಾಚರಿಸುತ್ತಿರುವ ರಿಶಾನ್ ಗೆ ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *