September 18, 2024
ಮಂಗಳೂರು ( ಮರ್ಲಾಡಿ )ಪಂಪವೆಲ್ ನ ಶ್ರೀ ಅವಿನಾಶ್ ಮತ್ತು ಶ್ರೀಮತಿ ಸ್ವಾತಿ ದಂಪತಿ ತಮ್ಮ ದಾಂಪತ್ಯ ಜೀವನದ ನಾಲ್ಕನೇ ವರ್ಷವನ್ನು
ದಿನಾಂಕ 21-05-2018 ನೇ ಸೋಮವಾರ ದಂದು ಸಡಗರದಿಂದ ಆಚರಿಸಿದ್ದರು. ಅವಿನಾಶ್ ರವರು  ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆ ಮಂಗಳೂರಿನಲ್ಲಿ  ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಂಡಾರಿ ಸಮಾಜದಲ್ಲಿಯೂ ಇವರು ಪ್ರಾಮಾಣಿಕ ಸಮಾಜ ಸೇವೆ ಮಾಡುತ್ತಿದ್ದಾರೆ ಇವರು ದಿl ಪ್ರಮೋದ್ ಮರ್ಲಾಡಿ ಮತ್ತು ಸುನಂದ ಪುತ್ತೂರು ಇವರ ಮಗನಾಗಿರುತ್ತಾರೆ.

ಈ ಶುಭ ಸಂದರ್ಭದಲ್ಲಿ  ಅಜ್ಜಿ  ಗೌರಿ ಮತ್ತು ಭಾಗೀರಥಿ,

ಶ್ರೀಮತಿ  ಜೋಸ್ನಾ ಮತ್ತು ಶ್ರೀ ಅಶ್ವಥ್

ಶ್ರಿ ನಾರಾಯಣ್ ಮತ್ತು ಶ್ರೀಮತಿ ಕಮಲ 

ಶ್ರೀ ಜನಾರ್ದನ ಮತ್ತು ಶ್ರೀಮತಿ ಮೋಹಿನಿ  

ಶ್ರೀ ನರೇಂದ್ರ ಮತ್ತು ಶ್ರೀಮತಿ ವಿಜಯ ಪುತ್ತೂರು 

ಅಜಿತ್ ಅಮೆಂಬಳ ,ಸೌಮ್ಯ, ಅಜಿತ್ ,ಕೃಪಾ, ಅನುಷಾ 

ಶಿಶಿರ್ ಮತ್ತು ಅಭಿಷೇಕ್  ಶುಭ ಹಾರೈಸಿದ್ದಾರೆ .

ಇವರ ದಾಂಪತ್ಯ ಜೀವನವು ಯಶಸ್ವಿಯಾಗಿ ನೂರು ಕಾಲ ಬಾಳಲಿ ಭಗವಂತನು ಆರೋಗ್ಯ ಆಯುಷ್ಯ, ಐಶ್ವರ್ಯ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕರಣಿಸಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ  ವಾತೆ೯ಯ ಶುಭ ಹಾರೈಕೆ
-ಭಂಡಾರಿ ವಾತೆ೯

Leave a Reply

Your email address will not be published. Required fields are marked *