September 20, 2024
advt.
advt.
Advt.
ಪುತ್ತೂರು ತಾಲೂಕು  ಬೊಟ್ಯಾಡಿ ದಿ॥ ಶ್ರೀ ರಾಮಣ್ಣ ಭಂಡಾರಿ ಮತ್ತು ಶ್ರೀಮತಿ ಸುಶೀಲ ರಾಮಣ್ಣ ಭಂಡಾರಿ ದಂಪತಿಯ ಪುತ್ರ  ಶ್ರೀ ಕಿಶೋರ್‍ ಕಮಾರ್  ಹಾಗೂ  ಮುಂಬಯಿ ಘಾಟ್ಕೋಪರ್  ಶ್ರೀ ದಾಸ್ ಭಂಡಾರಿ ಮತ್ತು ಶ್ರೀಮತಿ ಸುಮತಿ ದಾಸ್ ಭಂಡಾರಿ  ದಂಪತಿಯ ಪುತ್ರಿ  ಶ್ರೀಮತಿ ಪ್ರೀತಿ ಕಿಶೋರ್‍  ರವರು ತಮ್ಮ ದಾಂಪತ್ಯ ಜೀವನದ  ಐದನೇ ವರ್ಷದ ಸಂಭ್ರಮಾಚರಣೆಯನ್ನು  ಜೂನ್ 5ರ ಮಂಗಳವಾರದಂದು ಗುರು ಹಿರಿಯರು, ಬಂದು ಮಿತ್ರರ ಹಾಗೂ ಕುಟುಂಬಸ್ಥರ ಶುಭ ಆಶೀರ್ವಾದೊಂದಿಗೆ ಪುತ್ರಿ ಬೇಬಿ ॥ ಆರಾಧ್ಯ ಕಿಶೋರ್‍ಳೊಂದಿಗೆ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.
ಶ್ರೀಯುತ ಕಿಶೋರ್‍ ಕುಮಾರ್ ರವರು  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಮಾಣಿಕ ಕಾರ್ಯಕರ್ತ ಮತ್ತು ಭಾರತೀಯ ಜನತಾ ಪಕ್ಷದ (ಬಿ.ಜೆ.ಪಿ.) ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಮತ್ತು ದ.ಕ.ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ  ಈ ಬಾರಿಯ ಚುನಾವಣೆ ಯಲ್ಲಿ  ದ.ಕ.ಜಿಲ್ಲೆಯಲ್ಲಿ  ಬಿ.ಜೆ.ಪಿ. ಹೆಚ್ಚಿನ ಸ್ಥಾನ ಗಳಿಸಲು  ಇವರು ಬಹಳ ಪರಿಶ್ರಮ  ಪಟ್ಟಿರುತ್ತಾರೆ 
 ಇವರ ದಾಂಪತ್ಯ ಜೀವನದ ಸಂಸಾರದಲ್ಲಿ  ಆರೋಗ್ಯ ಆಯುಷ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕರುಣಿಸಿ ರಾಜಕೀಯ ಜೀವನದಲ್ಲಿ  ಉನ್ನತ ಸ್ಥಾನ ದೊರೆತು ಸಮಾಜ ಸೇವೆ ಮಾಡುವ ಅವಕಾಶವನ್ನು ಭಗವಂತನು  ದಯಪಾಲಿಸಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ  ಹಾರೈಕೆ.
Advt.
-ಭಂಡಾರಿ ವಾತೆ೯

Leave a Reply

Your email address will not be published. Required fields are marked *