September 20, 2024

ಉಡುಪಿ  ದೊಡ್ಡಣಗುಡ್ಡೆ ಶ್ರೀ ರತ್ನಾಕರ ಭಂಡಾರಿ ಮತ್ತು ಶ್ರೀಮತಿ ಕುಸುಮ ಆರ್ .ಭಂಡಾರಿ ದಂಪತಿಯ ಪುತ್ರ ಶ್ರೀ ಪ್ರಶಾಂತ್ ಹಾಗೂ ಬೆಂಗಳೂರು ಶ್ರೀ ವಿಜಯ ಭಂಡಾರಿ ಮತ್ತು ಸುಜಯ ವಿ.ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ಪ್ರೀತಿ ರವರು ದಿನಾಂಕ 12-05-2018 ಶನಿವಾರದಂದು ತಮ್ಮ ದಾಂಪತ್ಯ ಜೀವನದ ಐದನೇ ವರ್ಷ ದ  ಸಂಭ್ರಮಾಚರಣೆ ಯನ್ನು ಸಡಗರದಿಂದ ಆಚರಿಸಿದ್ದರು. ಇವರ  ದಾಂಪತ್ಯ ಜೀವನಕ್ಕೆ ಪುತ್ರ ಪ್ರಥ್ವಿಕ್ ಸಾಕ್ಷಿಯಾಗಿದ್ದಾರೆ.

 

ಇವರಿಗೆ ತಂದೆ  ತಾಯಿ ಅತ್ತೆ ಮಾವ ಸಹೋದರ ನಾದಿನಿ ಹಾಗೂ ಬಂದುಗಳು ಈ ಶುಭ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.

 

 

ಇವರ ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿಯ ಬದುಕು ಆರೋಗ್ಯ ಆಯುಷ್ಯ  ಐಶ್ವರ್ಯ ವನ್ನು ಕೊಟ್ಟು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ  ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ .

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *