September 20, 2024

ಬೆಳ್ತಂಗಡಿ ತಾಲೂಕು ಮುಂಡಾಜೆಯ ಕೂಳೂರು ಕಲ್ಪವೃಕ್ಷ ನಿಲಯದ ದಿ. ನಾಗರಾಜ ಭಂಡಾರಿ ಮತ್ತು ಸುಮತಿ ನಾಗರಾಜ್ ಭಂಡಾರಿ ಯವರ ಮಗನಾದ ಶ್ರೀ ರವಿಚಂದ್ರ ಮತ್ತು ಸುರತ್ಕಲ್ ಪ್ರೇಮ ಭಂಡಾರಿಯವರ ಮಗಳಾದ ಶ್ರೀಮತಿ ಪ್ರತಿಮಾ ರವಿಚಂದ್ರ ಭಂಡಾರಿ ದಂಪತಿಗಳು ಮೇ 20 ರ ಭಾನುವಾರ ತಮ್ಮ ಮದುವೆಯ 7 ನೇ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

 

ಈ ಶುಭ ಸಂದರ್ಭದಲ್ಲಿ

ಶ್ರೀಮತಿ ವಸಂತಿ ಮತ್ತು ಶ್ರೀ ಸುಂದರ ಭಂಡಾರಿ ,
ಸುಮತಿ ನಾಗರಾಜ್ ಭಂಡಾರಿ ,
ಪ್ರೇಮ ಭಂಡಾರಿ ಸುರತ್ಕಲ್ ,
ಮಾಸ್ಟರ್ ಧನುಷ್ ಮಾಸ್ಟರ್.ಅಹನ್ ಭಂಡಾರಿ , ಚಿಂತನ್ ಭಂಡಾರಿ ಕೊಕ್ಕಡ
ಶ್ರೀ ಶ್ರೀಪಾಲ್ ಭಂಡಾರಿ ಮತ್ತು ಶ್ರೀಮತಿ ರಮ್ಯಾ ಶ್ರೀಪಾಲ್ ಭಂಡಾರಿ ನೆಲ್ಯಾಡಿ,
ಶ್ರೀಮತಿ ಚಿತ್ರಾ ಮತ್ತು ಮೋಹನ್ ಚಂದ್ರ ಭಂಡಾರಿ ,
ಶ್ರೀಮತಿ ನಿಶ್ಮಿತಾ ಮತ್ತು ಶ್ರೀ ಸುದೀಂದ್ರ ಭಂಡಾರಿ,
ಧರ್ಮಸ್ಥಳದ ಶ್ರೀಮತಿ ವಿನೋದ ಮತ್ತು ಶ್ರೀ ಶೇಖರ್ ಭಂಡಾರಿ,
ಅಭಿಜಿತ್ ಭಂಡಾರಿ, ಅರ್ಪಿತ್ ಭಂಡಾರಿ
ಹಾಗೂ ಅಪಾರ ಬಂಧುಗಳು, ಹಿತೈಷಿಗಳು ಹಾಗೂ ಸ್ನೇಹಿತರು ಶುಭ ಹಾರೈಸಿದರು.

Advt.

ದಾಂಪತ್ಯ ಜೀವನದ 7 ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನು ದಯಪಾಲಿಸಿ, ಸುಖ ಶಾಂತಿ ನೆಮ್ಮದಿಯುತ ಕ್ಷಣಗಳನ್ನು ಕರುಣಿಸಿ ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

 

ಭಂಡಾರಿವಾರ್ತೆ

Leave a Reply

Your email address will not be published. Required fields are marked *