September 20, 2024
Advt.

 

ಕಾರ್ಕಳ ಅಜೆಕಾರು ಅಂಬಾ ನಿವಾಸದ ಶ್ರೀ ದಿವಾಕರ್ ಭಂಡಾರಿ ಮತ್ತು ಶ್ರೀಮತಿ ಅಂಬಾ ಭಂಡಾರಿ ಯವರ ಮಗನಾದ ಶ್ರೀ ಸಂದೇಶ್ ಭಂಡಾರಿ ಮತ್ತು ಪಳ್ಳಿ ನಿಂಜೂರು ಶ್ರೀ ಶ್ಯಾಮ ಭಂಡಾರಿ ಮತ್ತು ರತಿ ಭಂಡಾರಿಯವರ ಮಗಳಾದ ಶ್ರೀಮತಿ ಶಾಲಿನಿ ಸಂದೇಶ್ ಭಂಡಾರಿ ದಂಪತಿ ದಿನಾಂಕ 21 ಮೇ 2018 ರಂದು ತಮ್ಮ ದಾಂಪತ್ಯ ಜೀವನದ ಎಂಟನೇ ವಾರ್ಷಿಕೋತ್ಸವವನ್ನು ತಮ್ಮ ಮುದ್ದಿನ ಮಗಳು ಬೇಬಿ.ಧನ್ವಿಯೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ
ವಾರಿಜಾ ಶೇಖರ ಭಂಡಾರಿ ನಿಂಜೂರು
ಗಿರಿಜಾ ದಾದು ಭಂಡಾರಿ ಮಾಳ
ಶ್ರೀಮತಿ ರತಿ ಮತ್ತು ಶ್ರೀ ಶ್ಯಾಮ ಭಂಡಾರಿ ನಿಂಜೂರು
ಶ್ರೀಮತಿ ಅಂಬಾ ಮತ್ತು ಶ್ರೀ ದಿವಾಕರ್ ಭಂಡಾರಿ ಅಜೆಕಾರು
ಶ್ರೀಮತಿ ರೇಖಾ ಮತ್ತು ಶ್ರೀ ಸಂತೋಷ್ ಭಂಡಾರಿ ಗುಂಡ್ಯಡ್ಕ ಪದವು
ಶ್ರೀಮತಿ ಯಶೋದಾ ಮತ್ತು ವಿಶ್ವನಾಥ ಭಂಡಾರಿ ನಿಂಜೂರು
ಶ್ರೀಮತಿ ಅಮಿತಾ ಮತ್ತು ರಮೇಶ್ ಭಂಡಾರಿ ಮುಂಬೈ
ಶ್ರೀಮತಿ ಜಯಂತಿ ಮತ್ತು ಆನಂದ ಭಂಡಾರಿ ಮಾಳ
ಶ್ರೀ ಕುಟ್ಟಿ ಭಂಡಾರಿ, ಶರತ್ ಭಂಡಾರಿ, ಪ್ರಶಾಂತ್ ಭಂಡಾರಿ, ಪ್ರತಿಮಾ ಭಂಡಾರಿ, ಚಿರಾಗ್ ಭಂಡಾರಿ , ಸ್ವಸ್ತಿಕ್ ಭಂಡಾರಿ , ಶ್ರೀನಿಧಿ ಭಂಡಾರಿ, ಮಾ. ವಿಹಾನ್ ,ಬೇಬಿ. ಧನ್ವಿ ಭಂಡಾರಿ, ಅಜೆಕಾರಿನ ಕುಟುಂಬಸ್ಥರು ಮತ್ತು ಬಂಧು- ಮಿತ್ರರು ಶುಭ ಹಾರೈಸಿದ್ದಾರೆ.
 
ದಾಂಪತ್ಯ ಜೀವನದ ಏಳು ವಸಂತಗಳನ್ನು ಸಂತೃಪ್ತಿಯಾಗಿ ಪೂರೈಸಿ ಎಂಟನೇವರ್ಷಕ್ಕೆ ಕಾಲಿಟ್ಟ ಈ ಸಮುಹೂರ್ತದಲ್ಲಿ ಭಗವಂತನು ದಂಪತಿಗಳಿಗೆ ಆಯುರಾರೋಗ್ಯವನ್ನು ನೀಡಿ, ನೆಮ್ಮದಿಯ ಸುಮಧುರ ಜೀವನ ನಡೆಸುವಂತಾಗಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯ ಮನಃ ಪೂರ್ವಕ ಹಾರೈಕೆಗಳು.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *