
ಉಡುಪಿ ಪಾದೂರಿನ ಶ್ರೀ ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಸುಮತಿ ಭಂಡಾರಿಯವರ ಪುತ್ರ , ವೃತ್ತಿಯಲ್ಲಿ ಪೋಲಿಸ್ ಸೇವೆಯಲ್ಲಿರುವ
ಶ್ರೀ. ಸಂದೇಶ್
ಮತ್ತು ಪಡುಬಿದ್ರಿಯ ಶ್ರೀ ವಾಸು ಭಂಡಾರಿ ಮತ್ತು ಶ್ರೀಮತಿ ರತ್ನಾ ಭಂಡಾರಿ ಯವರ ಪುತ್ರಿ
ಶ್ರೀಮತಿ ಶ್ವೇತಾ
ದಿನಾಂಕ 18 ನೇ ಮೇ 2019 ರ ಶನಿವಾರ ತಮ್ಮ 8ನೇ ವರ್ಷದ ದಾಂಪತ್ಯದ ವರ್ಷಾಚರಣೆಯನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ಇವರ ಬಂಧು ಬಳಗ , ಹಿರಿಯರು, ಮಿತ್ರರು ಹಿತೈಷಿಗಳು ಶುಭ ಹಾರೈಸಿದ್ದರು.
ಮಧುರ ದಾಂಪತ್ಯದ 8 ವರ್ಷಾಚರಣೆಯ ಸಂದರ್ಭದಲ್ಲಿ ದಂಪತಿಗಳ ಜೀವನ ಮಧುರವಾಗಿರಲಿ ಮತ್ತು ದೇವರು ಆಯುರಾರೋಗ್ಯ ಐಶ್ಚರ್ಯ ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಪ್ರಾರ್ಥಿಸುತ್ತದೆ.
ಭಂಡಾರಿ ವಾರ್ತೆ