September 20, 2024
ಮಂಗಳೂರು ಎಕ್ಕೂರು ಶ್ರೀ ದಿವಂಗತ ಆನಂದ ಭಂಡಾರಿ ಮತ್ತು ಕೊಲ್ಯ ಕನೀರ್ ತೋಟ ಶ್ರೀಮತಿ ಪುಷ್ಪಾವತಿ ಅನಂದ ಭಂಡಾರಿ  ದಂಪತಿಯ ಪುತ್ರ 
 
ಶ್ರೀ  ಶರತ್ ರಾಜ್ 
 
ಪುತ್ತೂರು ತಾಲೂಕು ಬರೆಪ್ಪಾಡಿ ಶ್ರೀ ಉಮೇಶ್ ಭಂಡಾರಿ ಮತ್ತು ಶ್ರೀಮತಿ ವಿಶಾಲಾಕ್ಷಿ  ಉಮೇಶ್ ಭಂಡಾರಿ ದಂಪತಿಯ ಪುತ್ರಿ 
 
ಶ್ರೀಮತಿ ಪುನೀತ ಶರತ್ ರಾಜ್
 
 
ಇವರ ದಾಂಪತ್ಯ ಜೀವನದ ಎಂಟನೇ ವರ್ಷದ ಸಂಭ್ರಮಾಚರಣೆಯನ್ನು ಏಪ್ರಿಲ್‌ 15 ಬುಧವಾರದಂದು ದೇಶವೇ ಲೌಕ್ ಡೌನ್ ಆದ  ಹಿನ್ನೆಲೆಯಲ್ಲಿ  ಮನೆಯಲ್ಲಿಯೇ ಬಹಳ  ಸಾಂಕೇತಿಕವಾಗಿ ಆಚರಿಸಿಕೊಂಡರು.
 
ದಂಪತಿಯ ಮಕ್ಕಳಾದ ಮಾ॥ ಶಶಾಂತ್, ಬೇಬಿ॥ ಹೃತ್ವಿ ಹಾಗೂ ಶ್ರೀಮತಿ ಪುಪ್ಪಾವತಿ ಅನಂದ ಭಂಡಾರಿ ಕನೀರ್ ತೋಟ ಮಂಗಳೂರು , ಶ್ರೀ ಉಮೇಶ್ ಭಂಡಾರಿ ಮತ್ತು ಶ್ರೀಮತಿ ವಿಶಾಲಾಕ್ಷಿ  ಉಮೇಶ್  ಬರೆಪ್ಪಾಡಿ ಪುತ್ತೂರು , ಶ್ರೀ ಪ್ರಕಾಶ್ ಭಂಡಾರಿ ಮತ್ತು ಶ್ರೀಮತಿ ಮಂಜುಳ ಪ್ರಕಾಶ್ ಪುತ್ತೂರು, ಶ್ರೀ ಪ್ರಕಾಶ್ ಭಂಡಾರಿ ಮತ್ತು  ಶ್ರೀಮತಿ ಪೂರ್ಣಿಮಾ ಪ್ರಕಾಶ್ ಸೊರ್ನಾಡ್ ಬಂಟ್ವಾಳ ಹಾಗೂ ಕು॥ಹರ್ಷಿತಾ, ಮಾ॥ ಪ್ರಜ್ವಲ್ ಪುತ್ತೂರು ಶುಭ ಹಾರೈಸಿದ್ದಾರೆ.
 
 
ದಾಂಪತ್ಯ ಜೀವನದ  ಸಂಭ್ರಮಾಚರಣೆಯಲಿರುವ ಶ್ರೀ ಶರತ್ ರಾಜ್ ಮತ್ತು ಶ್ರೀಮತಿ ಪುನೀತ ಶರತ್ ರಾಜ್ ದಂಪತಿಗಳಿಗೆ  ಭಗವಂತನು ಆರೋಗ್ಯ  ಆಯುಷ್ಯ  ಸಕಲ ಐಶ್ವರ್ಯವನ್ನು ಕೊಟ್ಟು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು  ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.
 
 
 
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *