September 20, 2024

ಬಂಟ್ವಾಳ ತಾಲೂಕು ಸೊರ್ನಾಡ್ ಶ್ರೀ ದಿವಂಗತ ಸೋಮಯ್ಯ ಭಂಡಾರಿ ಮತ್ತು ಶ್ರೀಮತಿ ದಿವಂಗತ ದೇವಕಿ ದಂಪತಿಯ ಪುತ್ರಿ ಮತ್ತು ವೇಣೂರು ಕರಿಮಣೇಲ್ ಶ್ರೀ ದಿವಂಗತ ರುಕ್ಕಯ್ಯ ಭಂಡಾರಿಯವರ ಧರ್ಮಪತ್ನಿ ಬಂಟ್ವಾಳ ತಾಲೂಕು ಪಂಜಿಕಲ್ಲು ಗ್ರಾಮದ ಸೊರ್ನಾಡ್ ನಿವಾಸಿ ಸೇಸಮ್ಮ ಆರ್.ಭಂಡಾರಿ (ಸೇಸಿ) (80ವರ್ಷ) ದಿನಾಂಕ 11.10.2020 ನೇ ಆದಿತ್ಯವಾರ ಮುಂಜಾನೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.


 ಪ್ರಗತಿಪರ ಕೃಷಿಕರಾಗಿದ್ದು ಕೃಷಿ ಚಟುವಟಿಗಳಲ್ಲಿ ತೊಡಗಿಸಿಕೊಂಡಿದ್ದ ಸೇಸಮ್ಮಭಂಡಾರಿಯವರು ಪುತ್ರಿಯರಾದ ಶ್ರೀಮತಿ ನಳಿನಾಕ್ಷಿ ನವೀನ್ ಭಂಡಾರಿ ಕಳಸ, ಶ್ರೀಮತಿ ಲತಾ ಸತೀಶ್ ಭಂಡಾರಿ ನಲ್ಲೂರು ಕಾರ್ಕಳ ಮತ್ತು ಪುತ್ರರಾದ
ಶ್ರೀ ಪ್ರಕಾಶ್ ಭಂಡಾರಿ ಸೊರ್ನಾಡ್, ಶ್ರೀ ಕಿಶೋರ್‍ ಕುಮಾರ್ ಸೊರ್ನಾಡ್ ಸಹೋದರಿ ಶ್ರೀಮತಿ ಯಮುನಾ ಕೆ.ಟಿ.ಭಂಡಾರಿ ಕುಂಟಿಕಾನ ಮಂಗಳೂರು ಸಹೋದರರಾದ ಶ್ರೀ ರಾಮಪ್ಪ ಭಂಡಾರಿ ವಿಟ್ಲ ಮತ್ತು ಶ್ರೀ ಬಿ.ಎಸ್‌ .ಪದ್ಮನಾಭ ಕುಳಾಯಿ ಮಂಗಳೂರು ಹಾಗೂ ಅಳಿಯಂದಿರು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.


 ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಮೃತರ ಮಕ್ಕಳಿಗೆ ಹಾಗೂ ಕುಟುಂಬಸ್ಥರಿಗೆ ಅಗಲುವಿಕೆಯ ಶಕ್ತಿಯನ್ನು ಭಗವಂತನು ಕರಣಿಸಲಿ ಎಂದು ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *