September 20, 2024

ನೆಲ್ಯಾಡಿಯ ದಿವಂಗತ ನಾರಾಯಣ ಭಂಡಾರಿ ಮತ್ತು  ರುಕ್ಮಿಣಿ ನಾರಾಯಣ ಭಂಡಾರಿ ದಂಪತಿಯ ಮೊಮ್ಮಗ ಮತ್ತು ದಿವಂಗತ ಸುಜಾತ ಭಂಡಾರಿಯವರ ಪುತ್ರ
                                                 ಶ್ರೀಪಾಲ್.

ಮತ್ತು ತೊಕ್ಕೊಟ್ಟು ಗಣೇಶ್ ನಗರದ ಶ್ರೀ ರವಿ ಭಂಡಾರಿ ಮತ್ತು ಪೂರ್ಣಿಮಾ ರವಿ ಭಂಡಾರಿ ದಂಪತಿಯ ಪುತ್ರಿ


                                            

    ರಮ್ಯಾ ಶ್ರೀಪಾಲ್.


ದಂಪತಿಯು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ವಿವಾಹ ಸಂಭ್ರಮಕ್ಕೆ ನವೆಂಬರ್ 26 ಗುರುವಾರ ಮೂರನೇ ವರ್ಷದ ವಾರ್ಷಿಕೋತ್ಸವ.

       ಮದುವೆಯ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಶ್ರೀಪಾಲ್ ಮತ್ತು ರಮ್ಯಾ ದಂಪತಿಗೆ ಭಗವಂತನು ಅವರ ಸಕಲ ಇಷ್ಠಾರ್ಥಗಳನ್ನೂ ಪೂರೈಸಿ ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ” ಮತ್ತು ತಂಡದಿಂದ ಹೃತ್ಪೂರ್ವಕ ಶುಭ ಹಾರೈಕೆಗಳು.

ಭಂಡಾರಿವಾರ್ತೆ.”

Leave a Reply

Your email address will not be published. Required fields are marked *