September 20, 2024

ಮಂಗಳೂರು ತಾಲೂಕು ಉರ್ವಸ್ಟೋರ್ ಚಿಲಿಂಬಿಯ ಟ್ರಾವೆಲ್ಸ್ ಏಜೆನ್ಸಿಯ ಮಾಲೀಕರಾದ ವಿಜಯೇಂದ್ರ ಭಂಡಾರಿಯವರ ಧರ್ಮಪತ್ನಿ, ಮಂಗಳೂರು ಭಂಡಾರಿ ಸ್ವಯಂ ಸೇವಕ ಸಂಘದ ಮಾಜಿ ಅಧ್ಯಕ್ಷೆ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತೆ ಹಾಗೂ ಬಿಜೆಪಿ ಪಕ್ಷದ ಕಾರ್ಯ ಕರ್ತೆಯಾಗಿದ್ದ ಶ್ರೀಮತಿ ಹರಿಣಿ ವಿಜಯೇಂದ್ರ ಭಂಡಾರಿ ತಾರೀಕು 26 ನವೆಂಬರ್ ಗುರುವಾರದಂದು ಸಂಜೆ ವಿಧಿವಶರಾದರು.

ಹರಿಣಿ ವಿಜಯೇಂದ್ರರವರು ಗಂಡ ವಿಜಯೇಂದ್ರ, ಮಗ ಅನುರಾಗ್ ಸಂಬಂಧಿಕರು , ಅಪಾರ ಬಂಧುವರ್ಗ ವನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

— ಭಂಡಾರಿ ವಾರ್ತೆ

Leave a Reply

Your email address will not be published. Required fields are marked *