September 20, 2024

ಮೂಡಬಿದಿರೆ ತಾಲೂಕು ವಾಲ್ಪಾಡಿಯ ಶ್ರೀಮತಿ ಜಲಜಾಕ್ಷಿ ಮತ್ತು ಶ್ರೀ ವೆಂಕಪ್ಪ ಭಂಡಾರಿಯವರ ಪುತ್ರ ಚಿ. ಬದ್ರಿನಾಥ್ ಹಾಗೂ ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮ ನಾರಂಕೋಡಿ ಮನೆ ಶ್ರೀಮತಿ ಗಿರಿಜಾ ಭಂಡಾರಿ ಮತ್ತು ಶ್ರೀ ರಾಘವ ಭಂಡಾರಿಯವರ ಪುತ್ರಿ ಚಿ. ಸೌ ಗ್ರೀಷ್ಮಾ ರ ವಿವಾಹವು ಅಕ್ತೊಬರ್ 30, 2020 ರ ಶುಕ್ರವಾರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ಜರಗಿತು.

ನವದಂಪತಿಗಳ ಸಾಂಸಾರಿಕ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಭಂಡಾರಿವಾರ್ತೆಯು ಶುಭ ಹಾರೈಸುತ್ತದೆ.

–ಭಂಡಾರಿವಾರ್ತೆ

Leave a Reply

Your email address will not be published. Required fields are marked *