September 20, 2024

ಮಂಗಳೂರು: ಕುಳಾಯಿಯ ಅಶ್ವಥ್ ಮತ್ತು ಜೋತ್ಸ್ನಾ ದಂಪತಿಗಳ ಪುತ್ರಿ ಕು.ಅನನ್ಯ    ಹೋಬಳಿ ಮಟ್ಟದಲ್ಲಿ ನಡೆದ ಭಕ್ತಿಗೀತೆ ಸ್ಪರ್ದೆಯಲ್ಲಿ 3ನೇ ಸ್ಥಾನ, ಹಾಗು ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ “ಮತಿಪ್ರ ಕರ್ಷ 2017″ರಲ್ಲಿ ನಡೆದ ಗುಂಪು ವಿಭಾಗದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.  

 

ದ್ಯದಲ್ಲಿಯೇ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಅನನ್ಯ, ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್ಲಿನ ವಿದ್ಯಾರ್ಥಿನಿ ಆಗಿದ್ದಾರೆ.

Leave a Reply

Your email address will not be published. Required fields are marked *