September 20, 2024

ಮಂಗಳೂರಿನ ಇರುವೈಲು ದೇವರಗುಡ್ಡೆ ಶ್ರೀಮತಿ ಲಲಿತಾ ಭಂಡಾರಿ ಮತ್ತು ದಿವಂಗತ ಮೋನಪ್ಪ ಭಂಡಾರಿ ದಂಪತಿಯ ಪುತ್ರ ಶ್ರೀ ಲೋಕೇಶ್ ಭಂಡಾರಿ ಮತ್ತು ವೇಣೂರು ನೆಲ್ಲಿಂಗೇರಿಯ ಶ್ರೀ ಆನಂದ ಭಂಡಾರಿಯವರ ಪುತ್ರಿ ಶ್ರೀಮತಿ ತೃಪ್ತಿ ಭಂಡಾರಿಯವರು ನವೆಂಬರ್ 5 ರ ಶುಕ್ರವಾರದಂದು ತಮ್ಮ ಪ್ರಥಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *