September 20, 2024

ಬಂಟ್ವಾಳ ತಾಲೂಕು ತುಂಬೆ ಗ್ರಾಮದ ರೊಟ್ಟಿಗುಡ್ಡೆ ದಿವಂಗತ ರಾಜೀವಿ ಮತ್ತು ಶ್ರೀ ಕೇಶವ ಭಂಡಾರಿ ಯವರ ಪುತ್ರ

ಚಿ I ಸಂದೇಶ್ ಭಂಡಾರಿ

ಕಾವೂರು ಶ್ರೀ ಕರುಣಾಕರ ಭಂಡಾರಿ ಯವರ ಪುತ್ರಿ

ಚಿ I ಸೌ ಶ್ವೇತಾ

ವಿವಾಹವು ಜನವರಿ 5 ರ ಬುಧವಾರ ದಂದು ಮಂಗಳೂರಿನ ದೇರೆಬೈಲು ಚರ್ಚ್ ಹಾಲ್ ನಲ್ಲಿ ವಿಜೃಂಭಣೆ ಯಿಂದ ಜರಗಿತು.

ನವ ದಂಪತಿ ನೂರಾರು ಕಾಲ ಪ್ರೀತಿ ಅನ್ಯೋನ್ಯತೆ ಯಿಂದ ಸುಖ ಶಾಂತಿ ನೆಮ್ಮದಿಯ ಸಂಸಾರವನ್ನು ಸಾಗಿಸಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *