September 20, 2024

ಉಪಯುಕ್ತ ಸಲಹೆಗಳು

  •  ನೇರಳೆ ಹಣ್ಣಿನ ಶರಬತ್ತಿಗೆ ಜೇನು ತುಪ್ಪ ಬೆರೆಸಿ ಕುಡಿದರೆ ಕೈ ಕಾಲು ಉರಿ ಶಮನವಾಗುತ್ತದೆ.
  •  ಮೊಡವೆ ಸಮಸ್ಯೆ ಗೆ ಗಂಧದ ಜೊತೆ ದಾಲ್ಚಿನ್ನಿಯನು ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬನ್ನಿ.
  •  ಪಿತ್ತಕ್ಕೆ ಏಲಕ್ಕಿ ಪುಡಿಯನ್ನು ಜೀರಿಗೆ ಕಷಾಯಕ್ಕೆ ಸೇರಿಸಿ ದಿನಾಲೂ ಕುಡಿಯಬೇಕು.
  •  ಪುದೀನಾ ಸೊಪ್ಪಿನ ಕಷಾಯಕ್ಕೆ ಉಪ್ಪು ಬೆರಸಿ ದಿನಾಲೂ ಬಾಯಿ ಮುಕ್ಕಳಿಸಿದರೆ ಗಂಟಲು ಕಟ್ಟುವ ಸಮಸ್ಯೆ ನಿವಾರಣೆ ಆಗುತ್ತದೆ.

ಸಂಗ್ರಹ: ನೇತ್ರಾ ‌ಮಂಗಳೂರು

Leave a Reply

Your email address will not be published. Required fields are marked *