September 20, 2024
ಉಡುಪಿ ತಾಲ್ಲೂಕು ದೊಡ್ಡಣಗುಡ್ಡೆ  ಶ್ರೀ ರತ್ನಾಕರ್ ಭಂಡಾರಿ ಮತ್ತು ಶ್ರೀಮತಿ ಕುಸುಮಾವತಿ ರತ್ನಾಕರ ಭಂಡಾರಿ ದಂಪತಿಗಳ ಪುತ್ರ ಶ್ರೀ ರಂಜಿತ್ ಕುಮಾರ್ ರವರು ತಮ್ಮ ಹುಟ್ಟು ಹಬ್ಬವನ್ನು ಏಪ್ರಿಲ್ 8 ರ  ಆದಿತ್ಯವಾರ ದಂದು ಸಂಭ್ರಮ ಸಡಗರದಿಂದ ಬೆಂಗಳೂರಿನ ಮಲ್ಲೇಶ್ವರಂ ನ ತಮ್ಮ ನಿವಾಸದಲ್ಲಿ  ಆಚರಿಸಿಕೊಳ್ಳುತ್ತಿದ್ದಾರೆ.
  ಈ ಶುಭ ಸಂದರ್ಭದಲ್ಲಿ  ತಂದೆ, ತಾಯಿ ಹಾಗೂ  ಬೆಂಗಳೂರು ಜೆ.ಸಿ.ನಗರದ ಕೆನರಾ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರ ಪತ್ನಿ ಶ್ರೀಮತಿ  ವಿನುತಾ ರಂಜಿತ್, ಅಣ್ಣ ಶ್ರೀ ಪ್ರಶಾಂತ್  ಅತ್ತಿಗೆ ಶ್ರೀಮತಿ ಪ್ರೀತಿ ಪ್ರಶಾಂತ್  ಮಾ॥  ಪೃಥ್ವಿಕ್,   ಅತ್ತೆ ಶ್ರೀಮತಿ ನಿರ್ಮಲ ಮತ್ತು ಬಂದು- ಮಿತ್ರರು ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳು ಶುಭ ಹಾರೈಸಿದ್ದಾರೆ.   ಶ್ರೀ ರಂಜಿತ್ ಕುಮಾರ್ ಬೆಂಗಳೂರು ಕ್ಯಾಪ್ ಜೆಮಿನಿ  ಸಂಸ್ಥೆಯಲ್ಲಿ  ಕಾರ್ಯ ನಿರ್ವಹಿಸುತ್ತಿದ್ದಾರೆ. 
ಹುಟ್ಟು ಹಬ್ಬದ  ಸಂಭ್ರಮದಲ್ಲಿರುವ ಶ್ರೀ ರಂಜಿತ್ ಕುಮಾರ್ ರವರಿಗೆ ಭಗವಂತನು ಆಯುರಾರೋಗ್ಯ ಸುಖ – ಶಾಂತಿ  ಐಶ್ವರ್ಯ ವನ್ನು ನೀಡಿ ಹರಸಲಿ  ನಿಮ್ಮ ವೃತ್ತಿ ಬದುಕು ಯಶಸ್ವಿಯಾಗಿ ಇನ್ನಷ್ಟು  ಎತ್ತರಕ್ಕೇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *