September 20, 2024

ಚಿಕ್ಕಮಗಳೂರು ಜಿಲ್ಲೆಯ ಹೊನ್ನೆಕೊಪ್ಪದ ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಜಯಲಕ್ಷ್ಮಿ ಕೃಷ್ಣ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಮೂವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಮೇ 21 ರ ಸೋಮವಾರ ಕುಟುಂಬದವರೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.


ಈ ಶುಭ ಗಳಿಗೆಯಲ್ಲಿ ಅವರಿಗೆ ಅವರ
ತಂದೆ ಮಾಗುಂಡಿಯ ಶ್ರೀ ರಾಜು ಭಂಡಾರಿ,

ತಾಯಿ ಶ್ರೀಮತಿ ಲಲಿತಾ ರಾಜು ಭಂಡಾರಿ,

ಮಕ್ಕಳಾದ ಶ್ರೀಮತಿ ಚೈತ್ರ ಸುರೇಶ್ ಭಂಡಾರಿ ತುಮಕೂರು,

ಶ್ರೀಮತಿ ಚೇತನಾ ಗಣೇಶ್ ಭಂಡಾರಿ ಶಿವಮೊಗ್ಗ,

ಶ್ರೀಮತಿ ಚಿತ್ರಾ ಕಿಶೋರ್ ಭಂಡಾರಿ. ಮೂಡುಬಿದಿರೆ,

ಮೊಮ್ಮಕ್ಕಳಾದ ತರುಣ್, ಚಂದನ, ಭೂಮಿಕ, ಧಕ್ಷಿತ್

ಮತ್ತು ಮೀನಾಕ್ಷಿ ವಸಂತ ಭಂಡಾರಿ ಕಡಬಗೆರೆ,

ಪ್ರಮೀತಾ ಅಶೋಕ್ ಭಂಡಾರಿ ಕಡಬಗೆರೆ,

ಪ್ರಕಾಶ್ ಭಂಡಾರಿ ಮಾಗುಂಡಿ,

ಶ್ರೀಮತಿ ಪ್ರಮೀಳಾ ಶೇಖರ್ ಭಂಡಾರಿ ಮಾಗುಂಡಿ

ಹಾಗೂ ಕುಟುಂಬಸ್ಥರು ಶುಭ ಹಾರೈಸಿದ್ದಾರೆ.


ಮೂವತ್ತು ವರ್ಷ ಸುಶ್ರಾವ್ಯವಾಗಿ ದಾಂಪತ್ಯ ಗೀತೆಯನ್ನು ಹಾಡಿ ಮೂವತ್ತೊಂದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನು ದಯಪಾಲಿಸಿ,ಸುಖ ಶಾಂತಿ ನೆಮ್ಮದಿಯುತ ಜೀವನವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.

 

Advt.

-ಭಂಡಾರಿವಾರ್ತೆ.

1 thought on “ಮೂವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಹೊನ್ನೆಕೊಪ್ಪದ ಕೃಷ್ಣ ಭಂಡಾರಿ ಮತ್ತು ಜಯಲಕ್ಷ್ಮಿ ದಂಪತಿ

Leave a Reply

Your email address will not be published. Required fields are marked *