September 20, 2024

ಮೂಡುಬಿದಿರೆಯ ಶ್ರೀ ಕಿಶೋರ್ ಭಂಡಾರಿ ಮತ್ತು ಶ್ರೀಮತಿ ಚಿತ್ರ ಕಿಶೋರ್ ಭಂಡಾರಿ ದಂಪತಿಯು ತಮ್ಮ ಮಗ

ಧಕ್ಷಿತ್ ಕಿಶೋರ್ ಭಂಡಾರಿ

ಯವರ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಮೇ 25 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಮಾಗುಂಡಿಯ

ಪಿಜ್ಜ-ಪಿಜ್ಜಿಯಾದ ಶ್ರೀ ರಾಜು ಭಂಡಾರಿ ಮತ್ತು ಶ್ರೀಮತಿ ಲಲಿತಾ ರಾಜು ಭಂಡಾರಿ,

ಮೂಡುಬಿದಿರೆಯ ಅಜ್ಜಿ ಸುಲೋಚನ ಭಂಡಾರಿ,

ಹೊನ್ನೆಕೊಪ್ಪದ ಅಜ್ಜ ಅಜ್ಜಿಯಾದ ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಜಯಲಕ್ಷ್ಮಿ ಕೃಷ್ಣ ಭಂಡಾರಿ,

ತಲಪಾಡಿಯ ಅತ್ತೆ ಮಾವ ಶ್ರೀಮತಿ ಪುಷ್ಪಾ ಆನಂದ ಭಂಡಾರಿ ಮತ್ತು ಶ್ರೀ ಆನಂದ ಭಂಡಾರಿ,

ದೊಡ್ಡಪ್ಪ ದೊಡ್ಡಮ್ಮಂದಿರಾದ ಶ್ರೀ ಸುಧಾಕರ ಭಂಡಾರಿ, ಶ್ರೀಮತಿ ಗೀತಾ ಸುಧಾಕರ ಭಂಡಾರಿ.

ಶ್ರೀ ಸುರೇಶ್ ಭಂಡಾರಿ, ಶ್ರೀಮತಿ ಉಷಾ ಸುರೇಶ್ ಭಂಡಾರಿ, ಶ್ರೀ ರಮೇಶ್ ಭಂಡಾರಿ, ಶ್ರೀಮತಿ ಧನಲಕ್ಷ್ಮಿ ರಮೇಶ್ ಭಂಡಾರಿ, ಮೂಡುಬಿದಿರೆ,

ಶ್ರೀ ವಿಠಲ್ ಭಂಡಾರಿ, ಶ್ರೀಮತಿ ನೀತಾ ವಿಠಲ್ ಭಂಡಾರಿ. ಮಂಗಳೂರು,

ಶ್ರೀ ಸುರೇಶ್ ಭಂಡಾರಿ, ಶ್ರೀಮತಿ ಚೈತ್ರ ಸುರೇಶ್ ಭಂಡಾರಿ.ತುಮಕೂರು,

ಶ್ರೀ ಗಣೇಶ್ ಭಂಡಾರಿ, ಶ್ರೀಮತಿ ಚೇತನಾ ಗಣೇಶ್ ಭಂಡಾರಿ.ಶಿವಮೊಗ್ಗ,

ಪುಟಾಣಿಗಳಾದ ತರುಣ್, ಚಂದನ, ಭೂಮಿಕ, ಋತಿಕ, ವಿಶ್ವಾಸ್,ವೈಷ್ಣವಿ, ಪೂಜಾ, ಇಷಿಕಾ,

ಪ್ರಧಾನ್, ಪ್ರೇಕ್ಷಾ, ಅನ್ವಿಷ್ ಹಾಗೂ ಕುಟುಂಬಸ್ಥರು ಶುಭ ಕೋರಿದ್ದಾರೆ.

ಎರಡನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಧಕ್ಷಿತ್ ಗೆ ಭಗವಂತನು ಆಯುರಾರೋಗ್ಯವನ್ನು ಕರುಣಿಸಿ ಉಜ್ವಲ ಭವಿಷ್ಯವನ್ನು ಪ್ರಸಾದಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *