September 20, 2024

ಮೂಡಬಿದಿರೆ ನಾಗರಕಟ್ಟೆಯ ಶ್ರೀ ದಿನೇಶ್ ಭಂಡಾರಿ ಮತ್ತು ವಿನಯ ದಿನೇಶ್ ಭಂಡಾರಿ ದಂಪತಿಗಳು ತಮ್ಮ ಮುದ್ದಿನ ಮಕ್ಕಳಾದ ಮಾಸ್ಟರ್ ತನ್ಮಯ್, ಬೇಬಿ. ಆರಾಧ್ಯ ಮತ್ತು ಕುಟುಂಬಸ್ಥರೊಂದಿಗೆ ತಮ್ಮ ಮಧುರ ದಾಂಪತ್ಯ ಜೀವನದ ಒಂಬತ್ತನೇ ವಾರ್ಷಿಕೋತ್ಸವವನ್ನುಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ 

 ಮಾಲತಿ ಭಂಡಾರಿ ನಾಗರಕಟ್ಟೆ 

ಶ್ರೀ ಶಶಿಧರ ಭಂಡಾರಿ ,ಯಶೋಧರ ಭಂಡಾರಿ, ಪದ್ಮನಾಭ ಭಂಡಾರಿ, ಸುನೀಲ್ ಭಂಡಾರಿ,

ಸ್ವಾತಿ ಶಿವರಾಮ್  ಭಂಡಾರಿ, ಮಕ್ಕಳಾದ ತನ್ಮಯ್ ಮತ್ತು ಆರಾಧ್ಯ ಹಾಗೂ ನೆಚ್ಚಿನ ಸ್ನೇಹಿತರು,

ಬಂಧುಗಳು ಮತ್ತು ಕುಟುಂಬಸ್ಥರು ಹಾರ್ದಿಕ ಶುಭಾಶಯ ಕೋರಿದ್ದಾರೆ.

  ದಾಂಪತ್ಯ ಜೀವನದ ಒಂಬತ್ತನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ಚರ್ಯ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು  ಭಂಡಾರಿ ವಾರ್ತೆ ಬೇಡುತ್ತದೆ. 

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *