September 20, 2024

ಉಡುಪಿ ತಾಲೂಕು ಅಂಬಲಪಾಡಿಯ ಶ್ರೀ ನಾರಾಯಣ್ ಭಂಡಾರಿ ಮತ್ತು ಶ್ರೀಮತಿ ಕಮಲಾ ನಾರಾಯಣ್ ಭಂಡಾರಿ ದಂಪತಿಯು ತಮ್ಮ 40 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ತಾ 15.06.2018 ರ ಶುಕ್ರವಾರದಂದು ತಮ್ಮ ಮಕ್ಕಳು,ಅಳಿಯಂದಿರು , ಸೊಸೆ ಹಾಗೂ ಮೊಮ್ಮಗ , ಬಂದು ಮಿತ್ರರ ಸಮ್ಮುಖ ದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ .

ಇವರ ದಾಂಪತ್ಯ ಜೀವನದ ಶುಭ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಗ ಅಜಿತ್ ಕುಮಾರ್ ಸೊಸೆ ಕೃಪಾ ಮತ್ತು ಮಗಳಾದ ಸೌಮ್ಯ ಅಜಿತ್ ಮತ್ತು ಅಜಿತ್ ಅಮೆಂಬಳ, ಮೊಮ್ಮಗಳಾದ ಪರಿಧಿ ಹಾಗೂ ಮಗಳು ಸ್ವಾತಿ ಅವಿನಾಶ್ ಮತ್ತು ಅವಿನಾಶ್ ಮರ್ಲಾಡಿ, ಮಂಗಳೂರು ಬಂದುಮಿತ್ರರು, ಕುಟುಂಬಸ್ಥರು ಮತ್ತು ಹಿತೈಷಿಗಳು ಶುಭ ಹಾರೈಸಿದ್ದಾರೆ.

ಇವರ ಸಾಂಸಾರಿಕ ಜೀವನದ ಸುಖ ಶಾಂತಿ ನೆಮ್ಮದಿಯ ಬದುಕಿನಲ್ಲಿ ಆರೋಗ್ಯ ಆಯುಷ್ಯ ಐಶ್ವರ್ಯ ವನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭಹಾರೈಸುತ್ತದೆ.

-ಭಂಡಾರಿ ವಾತೆ೯

Leave a Reply

Your email address will not be published. Required fields are marked *