September 20, 2024
Advt.

ಸುರತ್ಕಲ್ ಸೂರಿಂಜೆ ಶ್ರೀಮತಿ ಹರಿಣಾಕ್ಷಿ ಮತ್ತು ಮಕ್ಕಳಾದ ಕುವೈಟ್‌ ರಾಷ್ಟ್ರದಲ್ಲಿ ಉದ್ಯೋಗಿ ಶರತ್ ಭಂಡಾರಿ ಹಾಗೂ ಉದ್ಯಮಿ ಸಂದೀಪ್ ಭಂಡಾರಿ ಯವರು  ಸೂರಿಂಜೆಯ ಬೊಳ್ಳಾರ್ ಹೌಸ್ ಬಳಿ ನೂತನವಾಗಿ ಕಟ್ಟಿಸಿದ  ಹರಿಣಿ ನಿಲಯದ ಗೃಹ ಪ್ರವೇಶ  ದಿನಾಂಕ  17/06/2018ಭಾನುವಾರ ದಂದು ವಾಸ್ತು ಪೂಜೆ ,ಲಕ್ಷ್ಮಿ ಪೂಜೆ  ಮತ್ತು ಸತ್ಯನಾರಾಯಣ ಪೂಜೆ ಯೊಂದಿಗೆ   ಬಂದು ಮಿತ್ರರು ಕುಟುಂಬಸ್ಥರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಪುತ್ರಿ ಶ್ರೀಮತಿ ಕವಿತ ಪ್ರವೀಣ್  ಅಳಿಯ ಶ್ರೀ ಪ್ರವೀಣ್ ಭಂಡಾರಿ ಅಲಂಗಾರ್ ಮೂಡಬಿದ್ರೆ(ಮಾಜಿ ಅಧ್ಯಕ್ಷರು,ಭಂಡಾರಿ ಸಮಾಜ ಸಂಘ ಮೂಡಬಿದ್ರೆ) ಮೊಮ್ಮಗ ಮಾ॥ ಯೋಚನ್ ಶುಭ ಹಾರೈಸಿದ್ದಾರೆ.
ನೂತನವಾಗಿ ನಿಮಾ೯ಣ ಮಾಡಿದ್ದ ಮನೆಯಲ್ಲಿ ಶ್ರೀಮತಿ ಹರಿಣಾಕ್ಷಿ ಮತ್ತು ಮಕ್ಕಳಿಗೆ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕಲ್ಪಿಸಿ ತಮ್ಮಆಶೋತ್ತರಗಳನ್ನುಭಗವಂತನು ಕರುಣಿಸಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ ಹಾರೈಕೆ.
-ಭಂಡಾರಿ ವಾತೆ೯

Leave a Reply

Your email address will not be published. Required fields are marked *