September 20, 2024
ಮಂಗಳೂರು ತಾಲೂಕು ಮುಲ್ಕಿ ಕೆಂಚನಕೆರೆ ಶ್ರೀ ಸತೀಶ್ ಭಂಡಾರಿಯವರ ಪತ್ನಿ  ಶ್ರೀಮತಿ ಪುಪ್ಪಾವತಿ ಸತೀಶ್ ಭಂಡಾರಿ  (55 ವಷ೯) ಅಕ್ಟೋಬರ್‌ 9 ಮಂಗಳವಾರದಂದು  ಮುಂಜಾನೆ ಅಲ್ಪಕಾಲದ ಆಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು
ಪತಿ  ಶ್ರೀ  ಸತೀಶ್ ಭಂಡಾರಿ ಕೆಂಚನಕೆರೆ  ಪುತ್ರರಾದ ಶ್ರೀ  ದೀಪಕ್ ಕುಮಾರ್ ಮತ್ತು  ಶ್ರೀ  ದೀಕ್ಷಿತ್ ಭಂಡಾರಿ ಹಾಗೂ ಪುತ್ರಿ ಶ್ರೀಮತಿ ದೀಪಿಕಾ  ದಿನೇಶ್ ಭಂಡಾರಿ ಶಿವಮೊಗ್ಗ ಹಾಗೂ  ಅಪಾರ ಬಂದು ಬಳಗವನ್ನು ಅಗಲಿದ್ದಾರೆ. 
ಮೃತರ ಆತ್ಮಕ್ಕೆ  ಚಿರಶಾಂತಿಯನ್ನು ಭಗವಂತನು ಕರುಣಿಸಲಿ ಹಾಗೂ ಪತಿ , ಪುತ್ರರಿಗೆ , ಪುತ್ರಿಗೆ ನಿಧನದ ದು:ಖ ಸಹಿಸುವ ಶಕ್ತಿಯನ್ನು  ಭಗವಂತನು ಅನುಗ್ರಹಿಸಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಪ್ರಾರ್ಥಿಸುತ್ತದೆ 
ವರದಿ : ಶ್ರೀಕಾಂತ್ ಭಂಡಾರಿ 
       ಪಾಣೆಮಂಗಳೂರು

Leave a Reply

Your email address will not be published. Required fields are marked *