September 20, 2024

ಕಾರ್ಕಳ ತಾಲೂಕು ಗುಂಡ್ಯಡ್ಕ ಪದವು ಚಾಮುಂಡೇಶ್ವರಿ ಕೃಪಾ ದ  ಶ್ರೀಮತಿ ರೇಖಾ ಸಂತೋಷ್ ಭಂಡಾರಿ ಯವರು ತಮ್ಮ ಪತಿ ಶ್ರೀ ಸಂತೋಷ್ ಭಂಡಾರಿ ಮತ್ತು ಮಗ ಸ್ವಸ್ತಿಕ್ ಮತ್ತು ಕುಟುಂಬಸ್ಥರೊಂದಿಗೆ ದಿನಾಂಕ 27/10/2018 ರಂದು ತಮ್ಮ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸುತ್ತಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಕಾರ್ಕಳ ದ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಭಂಡಾರಿ ಸಮಾಜ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ವಿಶ್ವನಾಥ್ ಭಂಡಾರಿ ನಿಂಜೂರು ಮತ್ತು ಶ್ರೀಮತಿ ಯಶೋದಾ ಭಂಡಾರಿ ದಂಪತಿಗಳ ಪುತ್ರ ಮಾಸ್ಟರ್. ಚಿರಾಗ್ ಭಂಡಾರಿ ತಮ್ಮ 15ನೇ ವರ್ಷದ ಹುಟ್ಟುಹಬ್ಬವನ್ನು ವಿಜೃಂಬಣೆಯೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ
ವಾರಿಜಾ ಶೇಖರ ಭಂಡಾರಿ ನಿಂಜೂರು
ಶ್ರೀಮತಿ ರತಿ ಮತ್ತು ಶ್ರೀ ಶ್ಯಾಮ ಭಂಡಾರಿ ನಿಂಜೂರು
ಶ್ರೀಮತಿ ಯಶೋದಾ ಮತ್ತು ಶ್ರೀ ವಿಶ್ವನಾಥ ಭಂಡಾರಿ ನಿಂಜೂರು
ಶ್ರೀಮತಿ ಅಮಿತಾ ಮತ್ತು ಶ್ರೀ ರಮೇಶ್ ಭಂಡಾರಿ ಮುಂಬೈ
ಶ್ರೀಮತಿ ಜಯಂತಿ ಮತ್ತು ಶ್ರೀ ಆನಂದ ಭಂಡಾರಿ ಮಾಳ
ಶ್ರೀಮತಿ ಶಾಲಿನಿ ಮತ್ತು ಶ್ರೀ ಸಂದೇಶ್ ಭಂಡಾರಿ ಅಜೆಕಾರು


ಶ್ರೀ ಪ್ರಭಾಕರ್ ಭಂಡಾರಿ ಪಳ್ಳಿ ,ಶರತ್ ಭಂಡಾರಿ ಕುವೈತ್ , ಪ್ರಶಾಂತ್ ಭಂಡಾರಿ, ಪ್ರತಿಮಾ ಭಂಡಾರಿ, ಸ್ವಸ್ತಿಕ್ ಭಂಡಾರಿ , ಶ್ರೀನಿಧಿ ಭಂಡಾರಿ, ಮಾ. ವಿಹಾನ್ ,ಬೇಬಿ. ಧನ್ವಿ ಭಂಡಾರಿ, ಸಹೋದ್ಯೋಗಿಗಳು , ಕುಟುಂಬಸ್ಥರು ಮತ್ತು ಬಂಧು- ಮಿತ್ರರು ಶುಭ ಹಾರೈಸಿದ್ದಾರೆ.


ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶ್ರೀಮತಿ ರೇಖಾ ಸಂತೋಷ್ ಭಂಡಾರಿ ಇವರಿಗೆ ದೇವರು ಆಯುರಾರೋಗ್ಯ ,ಐಶ್ವರ್ಯಗಳನ್ನು ನೀಡಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *