September 20, 2024

ಬಂಟ್ವಾಳ ತಾಲೂಕು ಪಂಜಿಕಲ್ಲು ಗ್ರಾಮದ ಸೊರ್ನಾಡು ಶ್ರೀ ರವೀಂದ್ರ ಭಂಡಾರಿ ಮತ್ತು ಶ್ರೀಮತಿ ಕಾವ್ಯಶ್ರೀ ದಂಪತಿಯು ತಮ್ಮ ಪುತ್ರ 

ಮಾಸ್ಟರ್ ಲಿತೇಶ್.ಎಸ್‌.

 
ರವರ ಮೂರನೇ ವರ್ಷದ ಹುಟ್ಟು ಹಬ್ಬವನ್ನು ನವೆಂಬರ್‌  24, 2018 ರ ಶನಿವಾರ ಸೊರ್ನಾಡ್ ನ ತಮ್ಮ ಮನೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಿದರು.

ಈ ಶುಭ ಸಂದರ್ಭದಲ್ಲಿ ಅಜ್ಜಿ ಶ್ರೀಮತಿ ವಿಮಲಾ ರಾಜೀವ ಭಂಡಾರಿ ಸೊರ್ನಾಡ್, ಅಜ್ಜ ಶ್ರೀ ಭಾಸ್ಕರ ಭಂಡಾರಿ, ಕೇಪು ವಿಟ್ಲ,ಅಜ್ಜಿ ಶ್ರೀಮತಿ ಯಮುನಾ ಭಾಸ್ಕರ  ಭಂಡಾರಿ,ಕೇಪು ವಿಟ್ಲ,ಚಿಕ್ಕಪ್ಪ ಶ್ರೀ ಹರೀಶ್ ಭಂಡಾರಿ ಸೊರ್ನಾಡ್,ಚಿಕ್ಕಮ್ಮ ಶ್ರೀಮತಿ ಶಕುಂತಲಾ ಹರೀಶ್ ಭಂಡಾರಿ, ಚಿಕ್ಕಪ್ಪ ಶ್ರೀ ತಾರನಾಥ ಭಂಡಾರಿ ಸೊರ್ನಾಡ್, ಚಿಕ್ಕಮ್ಮ ಶ್ರೀಮತಿ ದೀಪ ತಾರನಾಥ ಭಂಡಾರಿ,ಅತ್ತೆ  ಶ್ರೀಮತಿ ಪವಿತ್ರ  ಶಂಕರ್,ಮಾವ ಶ್ರೀ ಶಂಕರ್ ವೇಣೂರು, ಶ್ರೀ ಕಿರಣ್ ಭಂಡಾರಿ ಸೊರ್ನಾಡ್ ಹಾಗೂ  ಬಂಧು ಮಿತ್ರರು ಶುಭ ಹಾರೈಸಿದರು.  
ಹುಟ್ಟು ಹಬ್ಬದ ಸಂದರ್ಭದಲ್ಲಿ ಮಾಸ್ಟರ್ ಲಿತೇಶ್ ಗೆ ಭಗವಂತನು ಆರೋಗ್ಯ,ಆಯುಷ್ಯ,ವಿದ್ಯೆ,ಬುದ್ಧಿಯನ್ನು ದಯಪಾಲಿಸಿ ಆಶೀರ್ವದಿಸಲಿ ಎಂದು  ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ  ಹಾರೈಸುತ್ತದೆ.

 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *