September 20, 2024

ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಭಾಸ್ಕರ್ ಭಂಡಾರಿ ಮತ್ತು ನವ್ಯ ಭಾಸ್ಕರ್ ಭಂಡಾರಿ ದಂಪತಿಯು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿ ಡಿಸೆಂಬರ್ 3, 2018 ರ ಸೋಮವಾರಕ್ಕೆ ಹದಿನೈದರ ಹರೆಯ. ಅವರ ಸುಖ ದಾಂಪತ್ಯಕ್ಕೆ ಭುವನ್, ಭಾವನ್ ಮತ್ತು ಮಗಳು ಭೂಮಿಕಾ ಸಾಕ್ಷಿಯಾಗಿದ್ದಾರೆ.

ಶಿರಾಳಕೊಪ್ಪದ ದಿವಂಗತ ರಾಜು ಭಂಡಾರಿ ಮತ್ತು ದಿವಂಗತ ಪಾರ್ವತಮ್ಮ ರಾಜು ಭಂಡಾರಿ ದಂಪತಿಯ ಪುತ್ರ
ಭಾಸ್ಕರ್ ಭಂಡಾರಿ.
ಮತ್ತು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಗ್ರಾಮದ ಮೂರ್ತಿ ಭಂಡಾರಿ ಮತ್ತು ಜಯಲಕ್ಷ್ಮಿ ಮೂರ್ತಿ ಭಂಡಾರಿ ದಂಪತಿಯ ಪುತ್ರಿ
ನವ್ಯ. 


ಇವರು ಉಡುಪಿಯ ಲಕ್ಷ್ಮೀ ಸಭಾಭವನದಲ್ಲಿ ಡಿಸೆಂಬರ್ 3, 2003 ರ ಬುಧವಾರ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು.

ಈ ಶುಭ ಸಂದರ್ಭದಲ್ಲಿ ದಂಪತಿಗಳಿಗೆ

ಗಣೇಶ್ ಭಂಡಾರಿ, ಪುಷ್ಪಾ ಗಣೇಶ್ ಭಂಡಾರಿ,

ಸುಧಾಕರ ಭಂಡಾರಿ, ಗೀತಾ ಸುಧಾಕರ ಭಂಡಾರಿ,

ದಿನಕರ್ ಭಂಡಾರಿ, ಮಮತಾ ದಿನಕರ್ ಭಂಡಾರಿ,

ಪ್ರಭಾಕರ ಭಂಡಾರಿ, ಅನುಷಾ ಪ್ರಭಾಕರ್ ಭಂಡಾರಿ,

ರತ್ನಾಕರ್ ಭಂಡಾರಿ, ನೇತ್ರಾ ರತ್ನಾಕರ್ ಭಂಡಾರಿ,

ಪುಟಾಣಿಗಳಾದ ನಿಖಿಲ್, ನಿರೀಕ್ಷ, ವೈಷ್ಣವಿ,ಆದಿತಿ,ಭುವನ್,

ಭಾವನ್, ಭೂಮಿಕ,ದಿಗಂತ್, ದಿಷಿತ, ಅನ್ವಿತಾ, ಅಶ್ವಿತಾ

ಮತ್ತು ಶಿರಾಳಕೊಪ್ಪ, ಹರಿಹರಪುರ ಹಾಗೂ ಹಿರಿಯಡ್ಕದ ಕುಟುಂಬಸ್ಥರು,

ಆತ್ಮೀಯರು, ಸ್ನೇಹಿತರು ಶುಭ ಹಾರೈಸುತ್ತಿದ್ದಾರೆ.

ದಾಂಪತ್ಯ ಜೀವನದ ಹದಿನೈದು ವಸಂತಗಳನ್ನು ಪೂರೈಸಿ ಹದಿನಾರನೇ ವಸಂತಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ, ಐಶ್ವರ್ಯಗಳನ್ನಿತ್ತು ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ”  ಮತ್ತು ತಂಡದಿಂದ ಹಾರ್ದಿಕ ಶುಭ ಹಾರೈಕೆಗಳು. 

 

-ಭಂಡಾರಿವಾರ್ತೆ

Leave a Reply

Your email address will not be published. Required fields are marked *