September 20, 2024

ಪುತ್ತೂರು ಶ್ರೀ ಅನಂತ್ ಭಂಡಾರಿ ಮತ್ತು  ಶ್ರೀಮತಿ ಹರಿಣಾಕ್ಷಿ ಅನಂತ್ ಭಂಡಾರಿ  ದಂಪತಿಯ ಪುತ್ರ…

ಚಿ|| ಗುರುಪ್ರಸಾದ್.  

ಹಾಗೂ ಬಂಟ್ವಾಳ  ಉದಯವಾಣಿ ವರದಿಗಾರರಾದ ಶ್ರೀ ರಾಜಾ ಬಂಟ್ವಾಳ ಮತ್ತು ಶ್ರೀಮತಿ ಲಲಿತಾ ರಾಜಾ ಬಂಟ್ವಾಳ ದಂಪತಿಯ ಪುತ್ರಿ…

ಚಿ||ಸೌ|| ಮೋಕ್ಷಿತ.

ರವರ ವಿವಾಹವು ಡಿಸೆಂಬರ್ 13,2018 ರ ಗುರುವಾರ ಬಂಟ್ವಾಳ ಮೆಲ್ಕಾರು ಬಿರ್ವ ಆಡಿಟೋರಿಯಂ ನಲ್ಲಿ  ಸಮಾಜ ಬಂದುಗಳು, ಜನಪ್ರತಿನಿಧಿಗಳು, ಹಿತೈಷಿಗಳ   ಶುಭ ಆಶೀರ್ವಾದಗಳೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು.

                                                                                                                               

ನೂತನ ದಂಪತಿಗಳಿಗೆ ಶ್ರೀ ದೇವರು ಸುಖ ಶಾಂತಿ ನೆಮ್ಮದಿ ಆರೋಗ್ಯ ಆಯುಷ್ಯ  ಸಕಲ  ಐಶ್ವರ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು  ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ  ಹಾರೈಸುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *