September 20, 2024

ಕಾರ್ಕಳ ತಾಲೂಕು ಪಳ್ಳಿ ನಿಂಜೂರಿನಲ್ಲಿ ಶ್ರೀ ಶ್ಯಾಮ ಭಂಡಾರಿ ಮತ್ತು ಶ್ರೀಮತಿ ರತಿ ಭಂಡಾರಿಯವರು ನಿರ್ಮಿಸಿರುವ ನೂತನ ಗೃಹ

‘ತಾಯಿ ಕೃಪಾ ‘

ದ ಗೃಹ ಪ್ರವೇಶವು ದಿನಾಂಕ 11 ಫೆಬ್ರುವರಿ 2019 ರಂದು ಸೋಮವಾರ ವಾಸ್ತು ಪೂಜೆ , ಸುಧರ್ಶನ ಹೋಮ, ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಈ ಶುಭಸಂದರ್ಭದಲ್ಲಿ ಭಂಡಾರಿ ಸಮಾಜದ ಗಣ್ಯರು , ಸಹೋದರ ಸಹೋದರಿಯರು , ಕುಟುಂಬಸ್ಥರು ಮತ್ತು ಆತ್ಮೀಯ ಬಂಧು ಮಿತ್ರರು ಆಗಮಿಸಿ ಆದರಾತಿಥ್ಯ ಸ್ವೀಕರಿಸಿ ಶುಭ ಹಾರೈಸಿದರು.

ನೂತನ ಗೃಹ ಪ್ರವೇಶದ ಈ ಶುಭ ಸಂದರ್ಭದಲ್ಲಿ ಶ್ರೀ ದೇವರು ಶ್ಯಾಮಭಂಡಾರಿ ದಂಪತಿಗಳು ಮತ್ತು ಅವರ ಕುಟುಂಬಸ್ಥರಿಗೆ ಸುಖ, ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಭಂಡಾರಿ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

“ಭಂಡಾರಿವಾರ್ತೆ”

Leave a Reply

Your email address will not be published. Required fields are marked *