September 20, 2024

ಉಡುಪಿ ದೊಡ್ಡಣಗುಡ್ಡೆ ಶ್ರೀ ರತ್ನಾಕರ ಭಂಡಾರಿ ಮತ್ತು ಶ್ರೀಮತಿ ಕುಸುಮಾ ರತ್ನಾಕರ ಭಂಡಾರಿ ದಂಪತಿಯ ಪುತ್ರ
ಶ್ರೀ ಪ್ರಶಾಂತ್ ಆರ್ 
 ಬೆಂಗಳೂರು ಹನುಮಂತನಗರ   ಶ್ರೀ  ವಿಜಯ ಭಂಡಾರಿ ಮತ್ತು ಶ್ರೀಮತಿ ಸುಜಯ ವಿಜಯ ದಂಪತಿಗಳ ಪುತ್ರಿ 
ಶ್ರೀಮತಿ  ಪ್ರೀತಿ ಪ್ರಶಾಂತ್ 

ತಮ್ಮ   ದಾಂಪತ್ಯ ಜೀವನದ  ಆರನೇ ವರ್ಷವನ್ನು ಉಡುಪಿ ದೊಡ್ಡಣಗುಡ್ಡೆಯ ಮನೆಯಲ್ಲಿ ಸಂತಸದ ಸಂಭ್ರಮದಿಂದ ಆಚರಿಸಿಕೊಂಡರು ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿ ಆರೋಗ್ಯ ಸಕಲ ಐಶ್ವರ್ಯ ಭಗವಂತನು ದಯಪಾಲಿಸಲಿ ಎಂದು ಉಡುಪಿ ದೊಡ್ಡಣಗುಡ್ಡೆಯ  ಶ್ರೀ ರತ್ನಾಕರ ಭಂಡಾರಿ  ಮತ್ತು ಶ್ರೀಮತಿ  ಕುಸುಮಾ ರತ್ನಾಕರ ಭಂಡಾರಿ  ಬೆಂಗಳೂರು ಹನುಮಂತನಗರದ  ಶ್ರೀ ವಿಜಯ ಭಂಡಾರಿ ಮತ್ತು  ಶ್ರೀಮತಿ ಸುಜಯ ವಿಜಯ  ಮತ್ತು ಶ್ರೀ ರಂಜಿತ್ ಭಂಡಾರಿ ದೊಡ್ಡಣಗುಡ್ಡೆ ಮತ್ತು ಶ್ರೀಮತಿ  ವಿನುತಾ ರಂಜಿತ್ ಹಾಗೂ ಮಾ॥ ಪೃಥ್ವಿಕ್  ಪ್ರಶಾಂತ್  ಶುಭ ಹಾರೈಸಿದ್ದಾರೆ

ಈ ಸಂದರ್ಭದಲ್ಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಸುತ್ತದೆ

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *