September 20, 2024

ಬಂಟ್ವಾಳ ತಾಲೂಕು  ಕಕ್ಯಪದವು ಮುರಿಯೊಡಿ ದಿವಂಗತ ಶ್ರೀ  ವಿಶ್ವನಾಥ ಭಂಡಾರಿ ಮತ್ತು  ದಿವಂಗತ  ಶ್ರೀಮತಿ ರೇವತಿ  ದಂಪತಿಯ ಪುತ್ರ  
ಶ್ರೀ  ಮೋಹನ ರಾಜ್
ಪುತ್ತೂರು  ತಾಲೂಕು ಕುಂಜುರೂ ಪಂಜ ದಿವಂಗತ  ಶ್ರೀ  ಶಿವಪ್ಪ  ಭಂಡಾರಿ ಮತ್ತು  ಶ್ರೀಮತಿ ಕಮಲ ದಂಪತಿಯ ಪುತ್ರಿ  
ಶ್ರೀಮತಿ ದಮಯಂತಿ 

ಇವರು ದಾಂಪತ್ಯ  ಜೀವನದ  ದಶಮಾನೋತ್ಸವನ್ನು  ಸೋಮವಾರದಂದು  ತಮ್ಮ  ಮನೆಯಲ್ಲಿ ದಿನಾಂಕ 13 ಮೇ 2019 ರ ಸೋಮವಾರದಂದು  ಸಡಗರ  ಸಂಭ್ರಮದಿಂದ  ಆಚರಿಸಿಕೊಂಡರು. ದಾಂಪತ್ಯ  ಜೀವನಕ್ಕೆ  ಮಾ॥ ಅಮೋಘ  ಮತ್ತು  ಮಾ॥ ಅನಘ ಸಾಕ್ಷಿಯಾಗಿದ್ದಾರೆ.

ಈ ಶುಭ ಸಂದರ್ಭದಲ್ಲಿ  ಆರೋಗ್ಯ,  ಆಯುಷ್ಯ,  ಸಕಲ ಐಶ್ವರ್ಯ  ಸುಖ- ಶಾಂತಿ  ನೆಮ್ಮದಿಯ ಬದುಕನ್ನು ಭಗವಂತನು  ದಯಪಾಲಿಸಲಿ ಎಂದು  ಭಂಡಾರಿ ಕುಟುಂಬದ  ಮನೆ ಮನದ ಮಾತು  ಭಂಡಾರಿ ವಾತೆ೯ ಶುಭ ಹಾರೈಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *