September 20, 2024

ಮಂಗಳೂರು  ವಿದ್ಯುತ್ ಪ್ರಸರಣ ನಿಗಮದ ನಿವೃತ್ತ ಅಧಿಕಾರಿ ಉಡುಪಿ  ದೊಡ್ಡಣಗುಡ್ಡೆ ಶ್ರೀ  ರತ್ನಾಕರ  ಭಂಡಾರಿ  ಮತ್ತು  ಶ್ರೀಮತಿ ಕುಸುಮಾ ರತ್ನಾಕರ ಭಂಡಾರಿ ದಂಪತಿ  ತಮ್ಮ ದಾಂಪತ್ಯ  ಜೀವನದ  38 ನೇ ವರ್ಷವನ್ನು   ಮೇ 22 ರ ಬುಧವಾರದಂದು ಪೂರೈಸಿದರು. ದಾಂಪತ್ಯ ಜೀವನದ 38ನೇ ವಾರ್ಷಿಕೋತ್ಸವ ವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಇವರಿಗೆ  ಶ್ರೀ  ಪ್ರಶಾಂತ್ ಹಾಗೂ ಶ್ರೀ ರಂಜಿತ್  ಇಬ್ಬರು ಪುತ್ರರು ಶ್ರೀಮತಿ ಪ್ರೀತಿ ಪ್ರಶಾಂತ ಮತ್ತು ಶ್ರೀಮತಿ  ವಿನುತಾ ರಂಜಿತ್ ಇಬ್ಬರು  ಸೊಸೆಯಂದಿರು ಹಾಗೂ ಓವ೯ ಮೊಮ್ಮಗ ಮಾ । ಪೃಥ್ವಿಕ್ ಪ್ರಶಾಂತ್ ದಂಪತಿ  ನೆಮ್ಮದಿಯ ಸುಖ ಸಂಸಾರವನ್ನು ಉಡುಪಿ ದೊಡ್ಡಣಗುಡ್ಡೆಯ ಮನೆಯಲ್ಲಿ  ಸಾಗಿಸುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಮಕ್ಕಳು ಮೊಮ್ಮಕ್ಕಳು ಬಂಧು ಮಿತ್ರರು ಶುಭಾಶಯ ಕೋರುತ್ತಿದ್ದಾರೆ.

ದಂಪತಿಗೆ ಭಗವಂತನು ಚಿರ ಕಾಲ  ಆರೋಗ್ಯ ಪೂಣ೯ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಹಾದಿ೯ಕ  ಶುಭ ಹಾರೈಕೆಗಳು.

ಭಂಡಾರಿ ವಾತೆ೯

Leave a Reply

Your email address will not be published. Required fields are marked *