September 20, 2024

ಉಡುಪಿಯ ಶ್ರೀ ಲಕ್ಷ್ಮೀ ನರಸಿಂಹ ಭಂಡಾರಿಯವರ ಪುತ್ರ ಶ್ರೀ ದೀಪಕ್ ಭಂಡಾರಿಯವರ ಧರ್ಮ ಪತ್ನಿ ಶ್ರೀಮತಿ ರಂಜಿತಾ ಭಂಡಾರಿಯವರ ಸೀಮಂತವು ದಿನಾಂಕ 07 ಜುಲೈ 2019 ರ ಬಾನುವಾರ ತಮ್ಮ ಸ್ವಗೃಹದಲ್ಲಿ ವಿಜೃಂಬಣೆಯಿಂದ ನಡೆಯಿತು.

 
ಸಮಾರಂಭದಲ್ಲಿ ಅತಿಥಿಗಳು, ಬಂಧು ಮಿತ್ರರು ಭಾಗವಹಿಸಿ ತಾಯಿಯಾಗುತ್ತಿರುವ ಶ್ರೀಮತಿ ರಂಜಿತಾರವರಿಗೆ ಹರಸಿ ಅತಿಥಿ ಸತ್ಕಾರವನ್ನು ಸ್ವೀಕರಿಸಿದರು.
 
 
 
 
 
ಅಮ್ಮನಾಗುವ ಸಂಭ್ರಮದಲ್ಲಿರುವ ಶ್ರೀಮತಿ ರಂಜಿತಾರವರಿಗೆ ಭಗವಂತ ಆಯುರಾರೋಗ್ಯ ನೀಡಿ ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಬೇಡುತ್ತದೆ.
 
ಭಂಡಾರಿ ವಾರ್ತೆ

Leave a Reply

Your email address will not be published. Required fields are marked *