September 20, 2024

ಬಂಟ್ವಾಳ ತಾಲೂಕು  ಪಾಣೆಮಂಗಳೂರು ಗ್ರಾಮದ  ರೆಂಗೇಲ್ ಶ್ರೀ  ವಾಸು ಭಂಡಾರಿ (73 ವರ್ಷ ) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರದಂದು ತಮ್ಮ  ಮನೆಯಲ್ಲಿ  ನಿಧನರಾದರು.

ಪತ್ನಿ  ಶ್ರೀಮತಿ ಲಕ್ಷ್ಮಿ  ವಾಸು ಭಂಡಾರಿ  ಪುತ್ರರಾದ  ಶ್ರೀ  ಜಯರಾಮ್ ಭಂಡಾರಿ ಮತ್ತು ಶ್ರೀ  ರಂಜಿತ್  ಭಂಡಾರಿ  ಮತ್ತು ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ ಶ್ರೀ ವಾಸು ಭಂಡಾರಿಯವರು ಪಾಣೆ ಮಂಗಳೂರಿನಲ್ಲಿ  ಹಲವಾರು ವರ್ಷಗಳಿಂದ  ಕುಲ ಕಸುಬುನ್ನು ಮಾಡಿತ್ತಿದ್ದರು. ಇವರ ನಿಧನದ  ದುಃಖವನ್ನು  ಪತ್ನಿ ಮಕ್ಕಳು  ಹಾಗೂ  ಕುಟುಂಬದವರಿಗೆ ಸಹಿಸುವ ಶಕ್ತಿಯನ್ನು  ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು  ಭಂಡಾರಿ ವಾರ್ತೆಯು  ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತದೆ.

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *