September 20, 2024
ಬೆಂಗಳೂರಿನ ರವಿಶಂಕರ್ ಹಾಗೂ ವಿದ್ಯಾ ರವಿಶಂಕರ್ ರವರ ಪುತ್ರ ಮಾಸ್ಟರ್  ಆರುಷ್ ನ ಮೂರನೇ ವರುಷದ ಹುಟ್ಟುಹಬ್ಬವನ್ನು ಬೆಂಗಳೂರಿನ ತಮ್ಮ ಮನೆಯಲ್ಲಿ ನವೆಂಬರ್ 6,2019 ರ ಬುಧವಾರ ವಿಜೃಂಭಣೆಯಿಂದ ಆಚರಿಸಿಕೊಂಡರು.
 
ಈ ಸಂದರ್ಭದಲ್ಲಿ ತನ್ನ ಅಜ್ಜ ಅಜ್ಜಿಯರಾದ ಅನಂತ್ ಭಂಡಾರಿ ಹಾಗೂ ಇಂದಿರ ಅನಂತ್ ಭಂಡಾರಿ ಮುಲ್ಕಿ (ಮೈಸೂರು) ಮತ್ತು ಭಾಸ್ಕರ್ ಭಂಡಾರಿ ಹಾಗೂ ಶಾಂತ ಭಾಸ್ಕರ್ ಬಾರಕೂರು ಹಾಗೂ ಆತ್ಮೀಯರು ಮತ್ತು ಬಂಧುಗಳು ಈ ಶುಭ ಕೂಟದಲ್ಲಿ ಉಪಸ್ಥಿತರಿದ್ದು  ಆರುಷ್ ಗೆ ಹರಸಿ ಶುಭ ಹಾರೈಸಿದರು.
 
 
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಅರುಷ್ ಗೆ ಭಗವಂತನು ಆಯುರಾರೋಗ್ಯ ಐಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
 
“ಭಂಡಾರಿವಾರ್ತೆ.”
 
 
 

Leave a Reply

Your email address will not be published. Required fields are marked *