September 20, 2024
ಬಂಟ್ವಾಳ ತಾಲೂಕು ಪೈೂತಾಜೆ ಬೋಳಂತೂರು ಶ್ರೀ ಸುಬ್ಬ ಭಂಡಾರಿ ಮತ್ತು ಶ್ರೀಮತಿ  ಮೀನಾಕ್ಷಿ  ಸುಬ್ಬ ಭಂಡಾರಿ  ದಂಪತಿಯ ಪುತ್ರ 
 

ಚಿ. ದೀಪಕ್ 

 
ಕಡಬ ತಾಲೂಕು ಮೂರಾಜೆ  ಶ್ರೀ  ಸುರೇಶ್ ಭಂಡಾರಿ ಮತ್ತು  ಶ್ರೀಮತಿ ಲಲಿತಾ  ಸುರೇಶ್  ಭಂಡಾರಿ  ದಂಪತಿಯ ಪುತ್ರಿ  
 

ಚಿ.ಸೌ. ಹಸ್ತವಿ

 
 
ಇವರ  ವಿವಾಹವು ನವೆಂಬರ್‌ 11  ಸೋಮವಾರದಂದು  ಬಂಟ್ವಾಳ ತಾಲೂಕಿನ ಪಾಣೆಮಂಗಳೂರು  ಸತ್ಯಶ್ರೀ  ಕಲ್ಯಾಣ  ಮಂಟಪದಲ್ಲಿ  ಬಂದು ಮಿತ್ರರ ಕುಟುಂಬಸ್ಥರ ಶುಭ  ಆಶೀರ್ವಾದೊಂದಿಗೆ  ಬಹಳ  ವಿಜೃಂಭಣೆಯಿಂದ  ದಾಂಪತ್ಯ  ಜೀವನಕ್ಕೆ  ಕಾಲಿಟ್ಟರು.
 
ನವ ದಂಪತಿಗಳ  ದಾಂಪತ್ಯ ಜೀವನವು  ಸುಖ ಶಾಂತಿ  ನೆಮ್ಮದಿಯ ಬದುಕಿನೊಂದಿಗೆ ಚಿರ ಕಾಲ ಬಾಳಿ ಬೆಳಗಲಿ  ಎಂದು  ಭಂಡಾರಿ ಕುಟುಂಬದ  ಮನೆ ಮನದ ಭಂಡಾರಿ  ವಾರ್ತೆಯು ಹಾದಿ೯ಕವಾಗಿ ಶುಭ  ಹಾರೈಸುತ್ತದೆ.
 
 
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *