September 20, 2024
ಭಂಡಾರಿ ಸಮಾಜದ ಪ್ರತಿಷ್ಠಿತ ಸಂಸ್ಥೆಯಾದ ಅರುಣ್ ಭಂಡಾರಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಬಜ್ಪೆ ಇವರು ಮೂಡುಬಿದ್ರೆ – ಕಾರ್ಕಳ ಹೆದ್ದಾರಿಯ ಮಧ್ಯೆ ಇರುವ ಕೆಸರುಗದ್ದೆ ಎಂಬಲ್ಲಿ ನೂತನ ಬಡಾವಣೆಯಲ್ಲಿ ಕೈಗೆಟಕುವ ದರದಲ್ಲಿ ಗೃಹ ನಿರ್ಮಾಣ ಮಾಡುತ್ತಿದ್ದಾರೆ.
 
 
ಈ ನಿವೇಶನದಲ್ಲಿ ಮೂರು ಹಂತದ ಗೃಹ ನಿರ್ಮಾಣ ನಡೆಯುತ್ತಿದ್ದು,
  
1. ಬಜೆಟ್ಡ್ ಮನೆ : 25 ಲಕ್ಷ – 700 ಚದರ ಅಡಿ ಮನೆ,ಎರಡು ಬೆಡ್ ರೂಮ್, 4 ಸೆಂಟ್ಸ್ ಜಾಗ ಅಟ್ಯಾಚ್ಡ್  ಬಾತ್ ರೂಮ್ , ಕಂಪೌಂಡ್  ವಾಲ್ 
 
2. ಎಕಾನಮಿ ಮನೆ :30 ಲಕ್ಷ – 1000 ಚದರ ಅಡಿ ಮನೆ ಎರಡು ಬೆಡ್ ರೂಮ್, 5 ಸೆಂಟ್ಸ್ ಜಾಗ ,ಕಂಪೌಂಡ್ ವಾಲ್ 
 
3. ಲಕ್ಸುರಿ ಮನೆ :45 ಲಕ್ಷ -ಇದರಲ್ಲಿ ಮೂರು ಬೆಡ್ ರೂಮ್. 5 ಸೆಂಟ್ಸ್ ಜಾಗ , ಕಂಪೌಂಡ್ ವಾಲ್ ಸಂಪ್,ಇಂಟೆರ್ ಲಾಕ್ ಎಲ್ಲಾ ಸೇರಿ  ಈ ಮೇಲಿನ ದರ ನಿಗದಿಯಾಗಿದ್ದು 15 ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಗಳ ಮೂಲಕ ಗೃಹ ಸಾಲ ದೊರೆಯುತ್ತದೆ. ಅದಲ್ಲದೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಸೌಲಭ್ಯವೂ ದೊರೆಯುತ್ತದೆ.
 
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ನಿಟ್ಟೆ ಯೂನಿವರ್ಸಿಟಿ , ಮೈಟ್ ಇಂಜಿನಿಯರಿಂಗ್ , ಆಳ್ವಾಸ್ ಕಾಲೇಜು , ಯೆನೆಪೋಯ ಇಂಜಿನಿಯರಿಂಗ್ ಕಾಲೇಜು ಗಳು ಈ ಬಡಾವಣೆಗೆ ಸಮೀಪದಲ್ಲಿವೆ.
 
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ
 
ಅರುಣ್ ಭಂಡಾರಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಬಜ್ಪೆ
+91 89048 19565
 
 
 

Leave a Reply

Your email address will not be published. Required fields are marked *