September 20, 2024
ಕಾರ್ಕಳ  ತಾಲೂಕು ಕರಿಯ ಕಲ್ಲು ಗುಂಡಾಜೆ ಶ್ರೀ ಪ್ರಮೋದ್  ಭಂಡಾರಿ ಮತ್ತು  ಶ್ರೀಮತಿ ಸವಿತ ಪ್ರಮೋದ್ ದಂಪತಿಯ ಪುತ್ರ
 

ಮಾ॥ ಪುನ್ವಿತ್

 
ನಾಲ್ಕನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಕಾರ್ಕಳ ಚೇತನ ಸ್ಪೆಷಲ್ ಸ್ಕೂಲ್ ನಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು ಶಾಲಾ ಮಕ್ಕಳು , ಶಿಕ್ಷಕರು  ಬಂಧು ಮಿತ್ರರು  ಹಿತೈಷಿಗಳು ಆಗಮಿಸಿ ಮುದ್ದು ಕಂದನಿಗೆ ಶುಭ  ಹಾರೈಸಿದ್ದರು.
 
 
 
 
 
 
ಮಾ॥ ಪುನ್ವಿತ್ ಗೆ ಭಗವಂತನು  ವಿದ್ಯೆ  ಬುದ್ಧಿ  ಆರೋಗ್ಯ ಆಯುಷ್ಯ ಸಕಲ ಐಶ್ವರ್ಯ ವನ್ನು ಕರುಣಿಸಲಿ ಎಂದು  ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಯ ಹಾರ್ದಿಕ ಶುಭ ಹಾರೈಸುತ್ತದೆ.
 
 
 
ವರದಿ :ಕಿಶೋರ್ ಕೂರಾಡಿ

Leave a Reply

Your email address will not be published. Required fields are marked *