September 20, 2024
ಮಂಗಳೂರು ತಾಲೂಕು ಕಂಕನಾಡಿ ಶ್ರೀ ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಜಯ ಬಾಲಕೃಷ್ಣ ದಂಪತಿಯ ಪುತ್ರ 
 

ಚಿ॥ ವಿಖ್ಯಾತ್

 
  ಮುಂಬಯಿ ಷಾಡ್ ಉಲ್ಲಾಸ್ ನಗರ ಶ್ರೀ  ಪ್ರಭಾಕರ್  ಭಂಡಾರಿ  ಮತ್ತು ಶ್ರೀಮತಿ ಅಶ್ವಿನಿ  ಪ್ರಭಾಕರ್  ದಂಪತಿ ಸುಪುತ್ರಿ  
 

ಚಿ॥ಸೌ॥ ಐಶ್ವರ್ಯ 

 
 
 
ಇವರ ಶುಭ ವಿವಾಹವು ಫೆಬ್ರವರಿ ದಿನಾಂಕ 28ನೇ ಶುಕ್ರವಾರದಂದು ಮಂಗಳೂರು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಮಂಜುಶ್ರೀ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.  ಕುಟುಂಬಸ್ಥರು, ಬಂದು ಮಿತ್ರರು, ಹಿತೈಷಿಗಳ ಶುಭ ಆಶೀರ್ವಾದಗಳೊಂದಿಗೆ ನವದಂಪತಿಗಳಾಗಿ  ನೆರೆದಿದ್ದ  ಜನರ ಸಂಭ್ರಮಕ್ಕೆ ಸಾಕ್ಷಿಯಾದ್ದರು. 
 
 
 
 
 
 
 
 
 
 
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಗಳಿಗೆ ಚಿರಕಾಲ  ಪ್ರೀತಿ- ಅನೋನ್ಯತೆಯಿಂದ  ಸುಖ-ಶಾಂತಿ  ಆಯುರಾರೋಗ್ಯ ಆಯುಷ್ಯ ಸಕಲ ಐಶ್ವರ್ಯ ಸಾಂಸಾರಿಕ ಜೀವನ ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ  ಎಂದು  ಭಂಡಾರಿ ಕುಟುಂಬದ  ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.
 
 
-ಭಂಡಾರಿ ವಾರ್ತೆ
 
 
 
 

Leave a Reply

Your email address will not be published. Required fields are marked *