September 20, 2024

ಮಂಗಳೂರು ತಾಲೂಕಿನ  ಸುರತ್ಕಲ್  ಕಟ್ಲ  ದಿವಂಗತ ಶ್ರೀಮತಿ ಯಮುನಾ ಭಂಡಾರಿ ಮತ್ತು ದಿವಂಗತ ಶ್ರೀ ಬಸಪ್ಪ ಭಂಡಾರಿ ದಂಪತಿಯ ಪುತ್ರಿ ಹಾಗೂ ದಿವಂಗತ ಶ್ರೀ ರಾಮಯ್ಯರವರ ಧರ್ಮ ಪತ್ನಿ  ಶ್ರೀಮತಿ ಸುಮತಿ ಕೆ.ರಾಮಯ್ಯ (88 ವರ್ಷ) ಮಾರ್ಚ್ 9 ರ ಸೋಮವಾರದಂದು ಮೈಸೂರುನಲ್ಲಿರುವ ತನ್ನ ಪುತ್ರ ಶ್ರೀ ರಘುನಾಥ್ ಯವರ ಮನೆಯಲ್ಲಿ ವಯೋಸಹಜ ಅಸೌಖ್ಯದಿಂದ ನಿಧನರಾದರು.

ಇವರ  ಪುತ್ರ  ಶ್ರೀ ರಘುನಾಥ್ ಮತ್ತು ಆಸ್ಟ್ರೇಲಿಯಾದಲ್ಲಿ  ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪುತ್ರಿ  ಡಾ॥ ಜಯಶ್ರೀ ಹಾಗೂ ಅಪಾರ ಸಂಖ್ಯೆಯಲ್ಲಿ ಕುಟುಂಬ ವರ್ಗವನ್ನು ಅಗಲಿದ್ದಾರೆ .ಮಕ್ಕಳು ಮತ್ತು ಬಂಧು ಬಳಗಕ್ಕೆ ಇವರ ಅಗಲುವಿಕೆಯ ಶಕ್ತಿಯನ್ನು  ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ .

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *