September 20, 2024

ಮಂಗಳೂರು ಪಂಪವೆಲ್ ದಂಬೆ  ದಿವಂಗತ  ಬಾಲಕೃಷ್ಣ ಭಂಡಾರಿ ಮತ್ತು ದಿವಂಗತ  ಪದ್ಮಾವತಿ ಭಂಡಾರಿ ದಂಪತಿಯ ಪುತ್ರ ಮಂಗಳೂರು ಅಶೋಕ್ ನಗರದಲ್ಲಿರುವ ಈಶ ಮೆಡಿಕಲ್ ಮಾಲಿಕ ಎಮ್ಮೆ ಕೆರೆ ನಿವಾಸಿ  ಶ್ರೀ ಹರೀಶ್ ದಂಬೆ (69 ವರ್ಷ) ಏಪ್ರಿಲ್‌  4 ರ ಶನಿವಾರದಂದು ಮುಂಜಾನೆ ಮಂಗಳೂರಿನ ಖಾಸಗಿ  ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಇವರು ಪತ್ನಿ  ಶ್ರೀಮತಿ  ಇಂದಿರಾ  ಹರೀಶ್ ಮತ್ತು   ಪುತ್ರ ಹರ್ಷಿತ್ ಹಾಗೂ ಅಪಾರ ಬಂಧು ಬಳಗವನ್ನು  ಅಗಲಿದ್ದಾರೆ ಇವರ ನಿಧನದ ದುಃಖವನ್ನು  ಪತ್ನಿ ಮತ್ತು  ಪುತ್ರ  ಹಾಗೂ ಕುಟುಂಬಸ್ಥರಿಗೆ ಅಗಲುವಿಕೆ ಶಕ್ತಿಯನ್ನು  ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ  ಮನೆ ಮನದ ಮಾತು ಭಂಡಾರಿ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *