September 20, 2024

ಉಡುಪಿ ಅಲೆವೂರು ಶ್ರೀ ರಾಮ ಭಂಡಾರಿ ಮತ್ತು ಸುಮತಿ ರಾಮ ಭಂಡಾರಿ ಯವರ  ಪುತ್ರ

ಶ್ರೀ. ಪ್ರದೀಪ್

ಮತ್ತು ಪೆರ್ಡೂರು ಪಾಕ್ಕಲ್ ಶ್ರೀಮತಿ ಮತ್ತು ಶ್ರೀ ಶೇಖರ ಭಂಡಾರಿ ಯವರ ಪುತ್ರಿ

ಶ್ರೀಮತಿ. ಜ್ಯೋತಿ

ದಂಪತಿಗಳು ಏಪ್ರಿಲ್ 10,2020 ರಂದು ತಮ್ಮ ಒಂದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸರಳವಾಗಿ ಸಂಭ್ರಮದಿಂದ ಆಚರಿಸಿಕೊಂಡರು. ಸಹೋದರ ಸಹೋದರಿಯರು, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಕುಟುಂಬಸ್ಥರು ಶುಭಾಶಯ ಕೋರಿದ್ದಾರೆ. 

ಈ ಶುಭ ಸಂದರ್ಭದಲ್ಲಿ  ದಂಪತಿಗಳಾದ ಶ್ರೀ ಪ್ರದೀಪ್ ಭಂಡಾರಿ ಮತ್ತು ಜ್ಯೋತಿ ಪ್ರದೀಪ್ ಭಂಡಾರಿಯವರ ಮುಂದಿನ ಜೀವನ  ಮಧುರವಾದ ಸಂಸಾರ ಸುಖವನ್ನು ಅನುಭವಿಸಲಿ ಮತ್ತು ದೇವರು ಆಯುರಾರೋಗ್ಯ ಸಂಪತ್ತು ನೀಡಿ ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಬೇಡುತ್ತದೆ.

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *