September 20, 2024
ಕಾರ್ಕಳ ತಾಲೂಕು ಸೂಡಾ ಶ್ರೀ  ಬಿಮ್ಮ್ ಭಂಡಾರಿ ಮತ್ತು ಶ್ರೀಮತಿ  ಅಪ್ಪಿ ಭಂಡಾರಿ  ದಂಪತಿಯ ಪುತ್ರ ಸೂಡಾ  ಶ್ರೀ ನಾಗೇಶ್ ಭಂಡಾರಿ (56 ವರ್ಷ) ಮುಂಬಯಿ ಕಾಂಜೂರು ಮಾರ್ಗ ನಿವಾಸದಲ್ಲಿ ಕೆಲವು  ಸಮಯಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ  ಏಪ್ರಿಲ್‌ 16 ,2020. ಗುರುವಾರ ಮಧ್ಯ ರಾತ್ರಿ  ಸ್ವಗೃಹದಲ್ಲಿ  ದೈವಾಧೀನರಾದರು.
 
 
ಇವರು ಮುಂಬಯಿನಲ್ಲಿ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಪತ್ನಿ ಶ್ರೀಮತಿ ವಿಜಯ ನಾಗೇಶ್ ಭಂಡಾರಿ  ಪುತ್ರ ಧೀರಾಜ್ ಎನ್ .ಭಂಡಾರಿ  ಪುತ್ರಿ  ತೃಪ್ತಿ ಎನ್ . ಭಂಡಾರಿ  ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಮಿತ್ರರು  ಕುಟುಂಬಸ್ಥರನ್ನು ಅಗಲಿದ್ದಾರೆ.
 
ಇವರ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು  ಧರ್ಮ ಪತ್ನಿ, ಮಕ್ಕಳು ಮತ್ತು  ಕುಟುಂಬಸ್ಥರಿಗೆ ಭಗವಂತನು  ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
 
 
 
-ಭಂಡಾರಿ ವಾರ್ತೆ
 
 
 

Leave a Reply

Your email address will not be published. Required fields are marked *