September 20, 2024

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದಿವಂಗತ ಗೋಪಾಲ ಭಂಡಾರಿಯವರ ಧರ್ಮಪತ್ನಿಯಾದ ಶ್ರೀಮತಿ ಸುಂದರಿ ಭಂಡಾರ್ತಿ ಯವರು  ದಿನಾಂಕ 08/07/2020 ರ ಬೆಳಗ್ಗೆ 9:45 ಕ್ಕೆ ಪಡುಬಿದ್ರಿ ಯ ಎರ್ಮಾಳ್ ನ ತನ್ನ ಮಗನ ಸ್ವಗೃಹದಲ್ಲಿ ದೈವಾದೀನರಾದರು. ದಿವಂಗತರು ಇಬ್ಬರು ಪುತ್ರಿಯರು  ಮೂವರು ಪುತ್ರರನ್ನು ಹಾಗೂ ಸೊಸೆಯಂದಿರು  ಮೊಮ್ಮಕ್ಕಳು ಹಾಗೂ ಮರಿ ಮಕ್ಕಳನ್ನು ಬಂಧು ಬಳಗ  ಕುಟುಂಬಸ್ಥರು  ಅಗಲಿದ್ದಾರೆ.

ಕುಟುಂಬಕ್ಕೆ ಇವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಂಡಾರಿಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *