September 20, 2024

ಬಂಟ್ವಾಳ ತಾಲೂಕು ಪಾಣೆಮಂಗಳೂರು ಉಪ್ಪುಗುಡ್ಡೆ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕಳೆದ 25 ವಷ೯ಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ಪಿ .ಕಮಾಲಕ್ಷಿ ಬಾಲಕೃಷ್ಣ ಭಂಡಾರಿ ಸೇವಾ ನಿವೃತ್ತಿ ಹೊಂದಿದ್ದಾರೆ.

ಇವರ  ಸೇವಾ ನಿವೃತ್ತಿ ಸನ್ಮಾನ ಕಾಯ೯ಕ್ರಮ ಅಂಗನವಾಡಿ ಶಿಕ್ಷಕಿ, ಅಂಗನವಾಡಿ ಮಕ್ಕಳು, ಪೋಷಕರು , ಬಂಟ್ವಾಳ ಪುರಸಭೆಯ ಸದಸ್ಯೆ ಚಂಚಲಾಕ್ಷಿ, ಸಾಮಾಜಿಕ ಕಾಯ೯ಕತ೯ ಜಗದೀಶ್ ಭಂಡಾರಿ ಹರೇಕಳ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ನೆರವೇರಿತು.

 

 

 

 

ವರದಿ : ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು.

Leave a Reply

Your email address will not be published. Required fields are marked *