September 20, 2024
ಸುಳ್ಯ ತಾಲೂಕು ಅಮರ ಪಡುನೂರು ಗ್ರಾಮ ಕುಕ್ಕುಜಡ್ಕ  ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಕಲಾವತಿ ನಾರಾಯಣ ದಂಪತಿಯ ಪುತ್ರ
ಹಾಗೂ ಪುತ್ತೂರು ಫಿಲೋಮಿನಾ ಕಾಲೇಜಿನ ಉಪನ್ಯಾಸಕ, 
 

ಚಿ॥ ರಾ॥ ಅನಿಲ್ ಕುಮಾರ್

ಮತ್ತು
ಬಂಟ್ವಾಳ ತಾಲೂಕು ರಾಯಿ ಗ್ರಾಮದ ಗೋಳಿತ್ತಬೆಟ್ಟು ಶ್ರೀ ಸುಂದರ ಭಂಡಾರಿ ಮತ್ತು ಶ್ರೀಮತಿ ಸಂಪ ಸುಂದರ ಭಂಡಾರಿಯವರ ಪುತ್ರಿ
ಹಾಗೂ ಪುತ್ತೂರು  ವಿವೇಕಾನಂದ ಕಾಲೇಜಿನ ಉಪನ್ಯಾಸಕಿ, 

 ಚಿ॥ಸೌ॥ ನಿರುಪಮಾ

  ಇವರ ವಿವಾಹವು ದಿನಾಂಕ 29/04/2018 ರವಿವಾರ ಅಭಿಜಿನ್ ಲಗ್ನ ಸುಮುಹೂತ೯ದಲ್ಲಿ  ಕಲ್ಲಡ್ಕ ಶ್ರೀ ರಾಮ ಮಂದಿರದ ಮಾಧವ ಸಭಾಂಗಣದಲ್ಲಿ ಸಮಾಜ ಬಂದುಗಳು, ಸಹೋದ್ಯೋಗಿಗಳು, ಜನ ಪ್ರತಿನಿಧಿಗಳು, ಹಿತೈಷಿಗಳ ಸಮ್ಮುಖ ದಲ್ಲಿ  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ್ ಕಲ್ಲಡ್ಕ ಶ್ರೀ ಪ್ರಭಾಕರ್ ಭಟ್ ನೇತೃತ್ವ ದಲ್ಲಿ ಮಂಗಳ ನಿಧಿ ಕಾರ್ಯಕ್ರಮ ದೊಂದಿಗೆ ದಾಂಪತ್ಯ ಜೀವನದ ಸಂಭ್ರಮವು ಬಹಳ ವಿಜೃಂಭಣೆಯಿಂದ ಜರಗಿತು. 
ನವದಂಪತಿಗಳ ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿ ಸಕಲ ಐಶ್ವರ್ಯ ಗಳನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಶುಭಹಾರೈಸುತ್ತದೆ.                                                                                                                       
ಭಂಡಾರಿವಾರ್ತೆ

Leave a Reply

Your email address will not be published. Required fields are marked *